AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶೃಂಗೇರಿ :ಪೊಲೀಸ್ ಇಲಾಖೆ ಯಿಂದ ಮನ್ ಗಾರ್ ರಾಮಕೃಷ್ಣ ಶಾಲೆವಿದ್ಯಾರ್ಥಿಗಳಿಗೆ ತೆರದಮನೆ ಕಾರ್ಯಕ್ರಮ.

1 min read

ಶೃಂಗೇರಿ :ಪೊಲೀಸ್ ಇಲಾಖೆ ಯಿಂದ ಮನ್ ಗಾರ್ ರಾಮಕೃಷ್ಣ ಶಾಲೆವಿದ್ಯಾರ್ಥಿಗಳಿಗೆ ತೆರದಮನೆ ಕಾರ್ಯಕ್ರಮ.

ಶೃಂಗೇರಿ :ರಾಮಕೃಷ್ಣ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ತೆರದ ಮನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕಾನೂನಿನ ಬಗ್ಗೆ ಹಲವು ಮಾಹಿತಿ ಪಡೆದುಕೊಂಡರು..

ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ *ಪೊಲೀಸ್ ಉಪ ** *ನೀರಿಕ್ಷಕ ನಿಂಗಪ್ಪ ಡಿ ಜಕ್ಕಣ್ಣನವರ** ವಿದ್ಯಾರ್ಥಿಗಳಿಗೆ ಶಾಲೆ ಹಂತದಲ್ಲಿ ದೇಶ ಭಕ್ತಿ. ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ವಾಕಿಟಾಕಿ. ಅಪರಾಧ. ಶಿಕ್ಷೆ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

*ಉಪ ನೀರಿಕ್ಷಕ* *ಮಹೇಶ್ ಮೇಲ್ ಗಿರಿ ಮಾತನಾಡಿ* . ಪೋಕ್ಸೋ. ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ. ಸಾಮಾಜಿಕ ಜಾಲತಾಣ ದ ಬಗ್ಗೆ ಮಾಹಿತಿ ನೀಡಿದರು..

*ಸಹಾಯಕ ಪೊಲೀಸ್ ಉಪನಿರಿಕ್ಷಕ ಡಾ. ಸಿ.ಆರ್. ಮೋಹನ್ ಕುಮಾರ್* ಮಾತನಾಡಿ ಶಾಲಾ ಮಕ್ಕಳಲ್ಲಿ ಆತಂಕ ದೂರ ಮಾಡುವ ಉದ್ದೇಶ ದಿಂದ ಪೊಲೀಸ್ ಠಾಣೆ ಯಲ್ಲಿ ವಿದ್ಯಾರ್ಥಿಗಳಿಗೆ ತೆರದ ಮನೆ ಕಾರ್ಯಕ್ರಮ ಪ್ರತೀ ತಿಂಗಳು ಪ್ರತೀ ಗುರುವಾರ ನೆಡೆಸುತ್ತೇವೆ. ಇದರಲ್ಲಿ ಪೊಲೀಸ್ ಠಾಣೆಯ ದಿನಚರಿ. ಅಪರಾಧ ನೋಂದಣಿ ಪುಸ್ತಕ. ರಸ್ತೆ ಸುರಕ್ಷತೆ ನಿಯಮ ಉಪಯುಕ್ತ ವಾದ ಕಾನೂನು ಗಳ ಬಗ್ಗೆ ತಿಳುವಳಿಕೆ ನೀಡಿದರು.

ರಾಮಕೃಷ್ಣ ಶಾಲೆಯ ಶಿಕ್ಷಕರಾದ ಕಿರಣ್.ಕು!!ಧನ್ಯಶ್ರೀ. ಸಿಬ್ಬಂದಿಗಳಾದ ಪ್ರದೀಪ್. ರಘು. ಅಕ್ಷತಾ. ರಾಜು.ಅಶೋಕ್.ಮಂಜುನಾಥ್. ಪ್ರಸನ್ನ. ಗಿರೀಶ್..ಶೃಂಗೇಶ್ವರ. ದರ್ಶನ್.
ಪ್ರವೀಣ್ ನಾಯ್ಕ.ವಿದ್ಯಾರ್ಥಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *