AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರ ಕಂದಾಯ ಹೆಚ್ಚು ಮಾಡಿರುವ ಬಗ್ಗೆ….

ಸರ್ಕಾರ ಕಂದಾಯ ಹೆಚ್ಚು ಮಾಡಿರುವ ಬಗ್ಗೆ ಮೂಡಿಗೆರೆ ಶ್ರೇಷ್ಟಿ.ಎಂ.ವಿ.ಯವರು ಮಾತನಾಡಿ 2022.ರಲ್ಲಿ ಒಂದು ಅಡಿಗೆ 20.ಪೈಸೆ ಇದ್ದದ್ದು, ಕಳೆದ ವರ್ಷ ಒಂದು ಅಡಿಗೆ 40. ಪೈಸೆ ಅಗಿತ್ರು. ಹೊಸ ಕಂದಾಯವನ್ನು ಸರ್ಕಾರ ಜಾರಿ ತಂದಿದ್ದು ಈಗ ಒಂದು ಅಡಿಗೆ ಎರಡು ರೂಪಾಯಿಗಳನ್ನು ವಿದಿಸಿದೆ..
13000.ಸಾವಿರ ಅಡಿ ಇರುವ ಖಾಲಿ ಸೈಟಿಗೆ
ಕಳೆದ ವರ್ಷ 6512.ರೂ ಇದ್ದದ್ದು ಈ ವರ್ಷ 25016ರೂಗಳನ್ನು ವಿದಿಸಿದೆ.
ಸರ್ಕಾರ ಕೂಡಲೆ ಈ ಆದೇಶವನ್ನು ಹಿಂಪಡೆಯದೆ ಇದ್ದರೆ ಇದೆ ಡಿಸೆಂಬರ್ 10.ರಂದು ಸಾರ್ವಜನಿಕರಿಂದ ಬೃಹತ್ ಪತಿಭಟನೆ ನಡೆಸಲಾಗುವುದು
ಕೂಡಲೆ ಶಾಸಕಿಯವರು ಮದ್ಯ ಪ್ರವೇಶ ಮಾಡಿ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು.

ಉಬೆದರ್ ರಹಿಮಾನ್.ಮಹಮದ್.
ರೀಹಾಜ್ ಆಹಮದ್. ಇದ್ದರು.

About Author

Leave a Reply

Your email address will not be published. Required fields are marked *