ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ನಜರತ್ ಶಾಲೆ ಬಣಕಲ್.
1 min read
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ.
ನಜರತ್ ಶಾಲೆ ಬಣಕಲ್.
ಅಧ್ಯಕ್ಷತೆ..ಲೊಕೇಶ್.ಬಿ.ಕೆ.ಅದ್ಯಕ್ಷರು ಬಣಕಲ್ ಹೋಬಳಿ ಕಸಾಪ.
ಪ್ರಾಸ್ತಾವಿಕ ನುಡಿ.ಡಿ.ಕೆ.ಲಕ್ಶ್ಮಣಗೌಡ.ತಾ:ಅಧ್ಯಕ್ಷರು. ಕಸಾಪ ಮೂಡಿಗೆರೆ
ಉದ್ಘಾಟನೆ ಮಾಡಿ ಮಾತನಾಡಿದ ಬಿ.ಕೆ.ದಿನೇಶರವರು ಕನ್ನಡವನ್ನು ಎಲ್ಲಾ ರಂಗಗಳಲ್ಲಿ ಬಳಸುವುದರಿಂದ ಕನ್ನಡ ಉಳಿಯುತ್ತದೆ ಎಂದರು.
ಮಗ್ಗಲಮಕ್ಕಿಗಣೇಶರವರು ಮಾತಾಡಿ.ಶಾಲಾ ಮಕ್ಕಳಿಗೆ ಕನ್ನಡದ ಅರಿವು ಹೆಚ್ಚಿಸುವುದು ಉತ್ತಮವಾದ ಕೆಲಸ ಎಂದರು.
ಬಣಕಲ್ ಸರ್ಕಾರಿ ಹೈಸ್ಕೂಲಿನ ಮುಖ್ಯ ಶಿಕ್ಷಕರಾದ
ಶ್ರೀನಿವಾಸ್ ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಪ್ರಾಥಮಿಕವಾಗಿ ದೊರಕಬೇಕು ಎಂದರು.
ಸಭೆಯಲ್ಲಿ ವಿಕ್ರಂ.ಬಿ.ಎಸ್.
ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಲವಕುಮಾರ್.
ಹೊರಟ್ಟಿರಘು..ಮಂಜುನಾಥ ರಾಥೋಡ್.ಬಿಜಾಪುರ. ಶಿವರಾಮೆಗೌಡ.ಯತೀಶ್.ಬಿ.ಎ…ಶರತ್ ಪಲ್ಗುಣಿ.
ಡಿ.ಕೆ.ಮಂಜುನಾಥ.ಸುರೇಶ್.ಶಿಕ್ಷಕರು..ಹೆಬ್ರಿಪೂರ್ಣೆಶ್.
ಅರವಿಂದ ಕೋಳೂರು.ರಾಮಚಂದ್ರ.
ಸುಪ್ರಿತ್ ಬೆಟ್ಟಗೆರೆ ಇದ್ದರು.
ನಜರತ್ ಶಾಲೆಯ 400.ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಗವಹಿಸಿದ್ದರು.
ಚಿನ್ನದ ಪದಕ ಪಡೆದ ಕುಮಾರಿ ಶರಣ್ಯ.ಅಂಕಿತ.ದೃತಿ.ಎಸ್.ಜಿ.ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಗೌರವಕಾರ್ಯದರ್ಶಿ ಭಕ್ತೆಶ್ ನಡೆಸಿಕೊಟ್ಟರು.