ಪದಹ್ರಹಣ ಸಮಾರಂಭ.ಮೂಡಿಗೆರೆ…..
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.0204626, 0.65045816);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
ಪದಹ್ರಹಣ ಸಮಾರಂಭ.ಮೂಡಿಗೆರೆ…..
ಮೂಡಿಗೆರೆ ತಾಲೂಕು ಸರ್ಕಾರಿ ನೌಕರರ ಸಂಘದ ಪದಾದಿಕಾರಿಗಳ ಪದಗ್ರಹಣ ಸಮಾರಂಭ 25.11.2024.ರಂದು ಮೂಡಿಗೆರೆ ದೀನ್ ದಯಾಳ್ ಉಪಾದ್ಯಾಯ್ ಸಭಾ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು
ನೂತನ ಅಧ್ಯಕ್ಷರಾದ ನವೀನ. ಬಿ.ಅರ್.ವಹಿಸಿದ್ದರು.
ಉದ್ಘಾಟನೆಯನ್ನು ಮೂಡಿಗೆರೆ
ತಹಶಿಲ್ದಾರರಾದ ರಾಜಶೇಖರಮೂರ್ತಿ.
ಪ್ರತಿಜ್ನಾ ವಿದಿ ಭೋದನೆ. ದಯಾವತಿ.ಕಾರ್ಯ ನಿರ್ವಾಹಕ ಅಧಿಕಾರಿಗಳು.
ಮುಖ್ಯ ಅತಿಥಿಗಳಾಗಿ.
ಶ್ರೀಮತಿ. ಮೀನಾಕ್ಷಿ.ಕ್ಷೇತ್ರಾದಿಕಾರಿಗಳು.
ಮಂಜುನಾಥ. ಸಹಾಯಕ ಖಜಾನಾದಿಕಾರಿಗಳು.
ಶ್ರಿಯುತ ರಾಮೇಗೌಡ.ಮಾಜಿ ಅಧ್ಯಕ್ಷರು.
ರಾಜ್ಯ ಪರಿಷತ್ತು ಸದಸ್ಯರಾದ ದಿನೇಶ್.ಕೆ.ಎಂ.
ಖಜಾಂಚಿ..ಪ್ರವೀಣ್ ಕುಮಾರ್.ಎಂ.ಎಲ್.
ಪ್ರಧಾನ ಕಾರ್ಯದರ್ಶಿ. ಮಲ್ಲಪ್ಪಹೆಗ್ಗನ್ನವರ.
ಸಂಘದ ಹಲವು ನಿರ್ದೆಶಕರುಗಳು
ಅಧಿಕಾರಿಗಳು. ನೌಕರರು. ಸಾರ್ವಜನಿಕಕರು ಬಾಗವಹಿಸಿದ್ದರು.
ಸನ್ಮಾನಕ್ಕೆ ಬಾಜನರಾದವರು.
ನೂರ್ ಜಾನ್.
ನಾರಾಯಣ.ಹಸೈನಾರ್ ಬಿಳಗೊಳ.
ಜಬ್ಬಾರ್.ಪತ್ರಿಕಾ ವಿತರಕರು..ಚಂದ್ರಶೇಖರ್.