AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;

ರಾಜ್ಯ ಮಟ್ಟದ ಕವಿಗೋಷ್ಠಿ – ಕವಿ ಕಾವ್ಯ ಸಮ್ಮೇಳನ

ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕ ಮೂಡಿಗೆರೆ. ಚಿಕ್ಕಮಗಳೂರು ಜಿಲ್ಲೆ.ಇವರ ವತಿಯಿಂದ ದಿನಾಂಕ : 24 : 11 : 2024 ರ ಭಾನುವಾರದಂದು ಮೂಡಿಗೆರೆ ತಾಲ್ಲೂಕು ಪಂಚಾಯಿತಿಯ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಂ.ಎಸ್.ನಾಗರಾಜ್ . ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿಗಳಾದ ಮೇಕನಗದ್ದೆ ಲಕ್ಷ್ಮಣಗೌಡ ವಹಿಸಿ ಮಾತನಾಡಿ ಕನ್ನಡದ ಕಾಯಕಕ್ಕೆ ಅಡ್ಡಿಯಾಗುವ ಅಂಶಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಕನ್ನಡದ ಕೆಲಸಗಳನ್ನು ಮಾಡಿ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪ್ರಸಾರ ಮಾಡಬೇಕು.


ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಹಳೇಕೋಟೆ ರಮೇಶ್ ಮಕ್ಕಳ ಸಾಹಿತ್ಯ ಪ್ರೇಮವನ್ನು ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ.
ಗಿರಿ ಕಾವ್ಯಧಾರೆ ಕೃತಿಯನ್ನು ಹಿನ್ನಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕರು ಜೀವಸ್ವರ ಬೆಂಗಳೂರಿನ ಶ್ರೀ ಮಹೇಶ್ ಪ್ರಿಯದರ್ಶನ್ ಬಿಡುಗಡೆಗೊಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಪನ್ಯಾಸಕರು ರಂಗಭೂಮಿ ಕಲಾವಿದರಾದ ಶ್ರೀ ಹೆಚ್.ಎಂ.ನಾಗರಾಜ್ ರಾವ್ ಕಲ್ಕಟ್ಟೆ ವಹಿಸಿದ್ದರು.
ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿಯನ್ನು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಿ.ಕೆ.ಲಕ್ಷ್ಮಣ್ ಗೌಡ.ಬಿಡುಗಡೆಗೊಳಿಸಿದರು.
ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಶ್ರೀ ರಮೇಶ್ ಹೊಸ್ಕೆರೆ ಮೂಡಿಗೆರೆ ಪ.ಪಂ.ಉಪಾಧ್ಯಕ್ಷರು. ಶ್ರೀಮತಿ ವಿ.ಎಸ್.ಶೃತಿ ಚಲನಚಿತ್ರ ಹಿನ್ನಲೆ ಗಾಯಕಿ. ಶ್ರೀ ಧನಂಜಯ ಜೀವಾಳ ಸಾಹಿತಿಗಳು. ಶ್ರೀ ಉಮೇಶ್ ಹೊಸಹಳ್ಳಿ ಸಾಹಿತಿಗಳು. ಶ್ರೀ ಜೆ.ಎಸ್.ರಘು ಜನ್ನಾಪುರ. ಶ್ರೀ ಹಸೈನಾರ್ ಬಿಳಗುಳ. ಶ್ರೀ ಗೌಡಹಳ್ಳಿ ಪ್ರಸನ್ನ. ಕಿರುಗುಂದ ಅಬ್ಬಾಸ್. ರವಿ ಕುನ್ನಹಳ್ಳಿ. ನವೀನ್ ಬಿ.ಆರ್. ಶ್ರೀಮತಿ ಹೆಚ್.ಸುಂದರಮ್ಮ. ಶ್ರೀಮತಿ ಮಧು ಮಾಲತಿ ರುದ್ರೇಶ್ .ಸಿ.ಎಸ್.ಮಹೇಶ್ವರಪ್ಪ. ಶ್ರೀ ರೇಣುಕಾರಾಧ್ಯ. ಪ್ರಕಾಶ್ ಬಕ್ಕಿ. ಶ್ರೀಮತಿ ಸುಚಿತ್ರಾ ಪ್ರಸನ್ನ. ನವೀನ್ ಆನೆದಿಬ್ಬ. ಪಕ್ಕಿ ರವೀಂದ್ರ. ವಿ.ಪಿ.ನಾರಾಯಣ್.ಅಬ್ದುಲ್ ರೆಹಮಾನ್ . ಶ್ರೀಮತಿ ವಿಜಯಲಕ್ಷ್ಮಿ .ಲೋಕೇಶ್ ಬೆಟ್ಟಗೆರೆ.ಚಂದ್ರಶೇಖರ್. ಚಂದು ಸಾಲಿಯಾನ್. ಉಪಸ್ಥಿತರಿದ್ದರು 

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನಮಾಡಿ ಗೌರವಿಸಲಾಯಿತು.ಸುಮಾರು 75 ಯುವ ಬರಹಗಾರರು ತಮ್ಮ ಕವನ ವಾಚನ ಮಾಡಿದರು. ಸಭಾ ಕಾರ್ಯಕ್ರಮದಲ್ಲಿ ಇಂಪಾ ಸಚಿನ್ ಸ್ವಾಗತಿಸಿ. ನವೀನ್ ಡಿ.ಆರ್.ನಿರೂಪಿಸಿದರು.

About Author

Leave a Reply

Your email address will not be published. Required fields are marked *