ಹದಿಹರೆಯದವರ ಆರೊಗ್ಯದ ರಕ್ಷಣೆ.ಹಾಗೂ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ.
1 min read
ಹದಿಹರೆಯದವರ ಆರೊಗ್ಯದ ರಕ್ಷಣೆ.ಹಾಗೂ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ.
ಸೀನಿಯರ್ ಛೆಂಬರ್ ಇಂಟರ್ನ್ಯಾಷನಲ್…
ಮೂಡಿಗೆರೆ ವತಿಯಿಂದ ಆಲ್ದೂರಿನ ಪೂರ್ಣ ಪ್ರಜ್ನ ಶಾಲೆಯ ಮಕ್ಕಳಿಗೆ.
ಕಾರ್ಯಕ್ರಮದ ಅದ್ಯತೆ.
ಅಧ್ಯಕ್ಷತೆ B ಬಸವರಾಜ್ ವಹಿಸಿದ್ದರು.
,ಕಾರ್ಯದರ್ಶಿ H R ಪ್ರದೀಪ್, ಪೂರ್ಣಪ್ರಜ್ನಾ ಸ್ಕೂಲ್ ನ ಪ್ರಿನ್ಸಿಪಾಲ್ ವೆಂಕಟೇಶ್, ಜಿಲ್ಲಾಸ್ಪತ್ರೆಯ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ H S ಜಲಜಾಕ್ಷಿ ಮತ್ತು ಸೋಷಿಯಲ್ ಸೈಕಾಲಜಿಸ್ಟ್ ಪೂರ್ಣಿಮಾ H S ,ಇವರು ನಡೆಸಿಕೊಟ್ಟರು.
350 ಮಕ್ಕಳು ಇದರ ಪ್ರಯೊಜನ ಪಡೆದರು.
ಇತರೆ ಸದಸ್ಯರುಗಳಾದ
ವಿನೋದ್ ಕುಮಾರ್ ಶೆಟ್ಟಿ, ಮನಮೋಹನ್, ವಿಜಯ್,ತೇಜಸ್ವಿ ಭಾಗವಹಿಸಿದ್ದರು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಮೋಹನ್ ಕುಮಾರ್ ಸಹಕಾರ ನೀಡಿದರು.