AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹದಿಹರೆಯದವರ ಆರೊಗ್ಯದ ರಕ್ಷಣೆ.ಹಾಗೂ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ.

1 min read

 

ಹದಿಹರೆಯದವರ ಆರೊಗ್ಯದ ರಕ್ಷಣೆ.ಹಾಗೂ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ.

ಸೀನಿಯರ್ ಛೆಂಬರ್ ಇಂಟರ್ನ್ಯಾಷನಲ್…
ಮೂಡಿಗೆರೆ ವತಿಯಿಂದ ಆಲ್ದೂರಿನ ಪೂರ್ಣ ಪ್ರಜ್ನ ಶಾಲೆಯ ಮಕ್ಕಳಿಗೆ.

ಕಾರ್ಯಕ್ರಮದ ಅದ್ಯತೆ.
ಅಧ್ಯಕ್ಷತೆ B ಬಸವರಾಜ್ ವಹಿಸಿದ್ದರು.
,ಕಾರ್ಯದರ್ಶಿ H R ಪ್ರದೀಪ್, ಪೂರ್ಣಪ್ರಜ್ನಾ ಸ್ಕೂಲ್ ನ ಪ್ರಿನ್ಸಿಪಾಲ್ ವೆಂಕಟೇಶ್, ಜಿಲ್ಲಾಸ್ಪತ್ರೆಯ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ H S ಜಲಜಾಕ್ಷಿ ಮತ್ತು ಸೋಷಿಯಲ್ ಸೈಕಾಲಜಿಸ್ಟ್ ಪೂರ್ಣಿಮಾ H S ,ಇವರು ನಡೆಸಿಕೊಟ್ಟರು.
350 ಮಕ್ಕಳು ಇದರ ಪ್ರಯೊಜನ ಪಡೆದರು.
ಇತರೆ ಸದಸ್ಯರುಗಳಾದ
ವಿನೋದ್ ಕುಮಾರ್ ಶೆಟ್ಟಿ, ಮನಮೋಹನ್, ವಿಜಯ್,ತೇಜಸ್ವಿ ಭಾಗವಹಿಸಿದ್ದರು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಮೋಹನ್ ಕುಮಾರ್ ಸಹಕಾರ ನೀಡಿದರು.

About Author

Leave a Reply

Your email address will not be published. Required fields are marked *