AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕನಕದಾಸ* ಜಯಂತಿ.

ಮೂಡಿಗೆರೆ ತಾಲೂಕು ಕಚೇರಿಯಲ್ಲಿ….
18.11.2024.ರ ಸೋಮವಾರ ಬೆಳಿಗ್ಗೆ 10.30.ಕ್ಕೆ ಜರುಗಿತು.
ಅದ್ಯಕ್ಷತೆ..ರಾಜಶೇಕರಮೂರ್ತಿ.ತಹಶಿಲ್ದಾರ್.ಮೂಡಿಗೆರೆ.
ಮುಖ್ಯ ಅತಿಥಿಗಳಾಗಿ.
ಹೊಸಕೆರೆರಮೇಶ್.ಉಪಾದ್ಯಕ್ಷರು.ಪಟ್ಟಣಪಂಚಾಯಿತಿ
ಅಣ್ಣೆಗೌಡ.ಸೊಮಶೇಕರ್.ಮಂಜಪ್ಪ.ಶ್ರಿನಾಥರೆಡ್ಡಿ.
ಜಯಮ್ಮ.ಬಿ.ಕೆ.ಲೊಕೇಶ್ ಬೆಟ್ಟಗೆರೆ.ಬಕ್ಕಿಮಂಜುನಾಥ.ಪಿ.ಕೆ.ಮಂಜುನಾಥ.
ಇದ್ದರು.
ಸರ್ಕಾರಿ ನೌಕರರು.ಸಂಘ ಸಂಸ್ಥೆಯ ಅದ್ಯಕ್ಷರು. ಪದಾದಿಕಾರಿಗಳು.ಸಾರ್ವಜನಿಕರು ಬಾಗವಹಿಸಿದ್ದರು.
ಉಪನ್ಯಾಸ..ಪೂರ್ಣೆಶ್ ಮತ್ತಾವರ.ಶಿಕ್ಷಕರು.
ಶ್ರಿನಿವಾಸ್.ಕಾರ್ಯಕ್ರಮವನ್ನು ನಿರೂಪಿಸಿದರು.

About Author

Leave a Reply

Your email address will not be published. Required fields are marked *