AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

71.ನೇ ಅಖಿಲ ಭಾರತ ಸಹಕಾರ ಸಪ್ತಾಹ…. ಮೂಡಿಗೆರೆ….

“”ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ ದಿನ “” ಆಚರಣೆ.
ಮೂಡಿಗೆರೆ ರೈತ ಭವನ ಮೂಡಿಗೆರೆ ಇಲ್ಲಿ ಆಯೊಜಿಸಲಾಗಿತ್ತು..
ಅದ್ಯಕ್ಷತೆ..ಡಾ:ಜಿ.ಎಸ್.ಮಹಾಬಲ.
ಅದ್ಯಕ್ಷರು. ಜಿಲ್ಲಾ ಯೂನಿಯನ್ ನಿ.ಚಿಕ್ಕಮಗಳೂರು.
ಪ್ರಾಸ್ತಾವಿಕ ನುಡಿ..ಜಿ.ಕೆ.ದಿವಾಕರ್ ಗೌಡಹಳ್ಳಿ
ಉದ್ಘಾಟನೆ..ಎಂ.ಕೆ.ಪ್ರಾಣೇಶ್.ಉಪ ಸಭಾ ಪತಿಗಳು.ಕರ್ನಾಟಕ.
ಸಭೆಯಲ್ಲಿ..
ಮಾಜಿ ಸಚಿವರಾದ ಮೋಟಮ್ಮ.
ಎಂ.ಜೆ.ದಿನೇಶ್.ಅದ್ಯಕ್ಷರು.ರಾಷ್ಟ್ರೀಯ ಕಾಫ಼ಿ ಮಂಡಳಿ
ವಿ.ಕೆ.ಶಿವಕುಮಾರ್.ಹಳಸೆಶಿವಣ್ಣ.ಬಿ.ಸಿ.ಲೊಕಪ್ಪಗೌಡ.ಮಂಜಪ್ಪಯ್ಯ.ಮಂಡಿಮನೆ ಜಯರಾಂ.ದಾರದಹಳ್ಳಿ ಜಯಪ್ರಕಾಶ್. ಬಿಳಗಲಿಸಂದೀಪ್.ಮಾಕೊನಹಳ್ಳಿ ಅಶ್ವತ್.ಹಿರಿಯರಾದ ಓ.ಎಸ್.ಗೋಪಾಲಗೌಡ.
ಬಾಳೂರು ಬಾಲಕೃಷ್ಣ.ತ್ರಿವೇಣಿ ರಾವ್.ರಾಜಮ್ಮಗುಡ್ಡಹಟ್ಟಿ..
ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಅದ್ಯಕ್ಷರುಗಳು.ಮುಖ್ಯ ವ್ಯವಸ್ಥಾಪಕರುಗಳು.ಸದಸ್ಯರು ಗಳು ಬಾಗವಹಿಸಿದ್ದರು.
ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಸಸ್ತಿ ಪಡೆದ ಮಡ್ಡಿಕೆರೆಗೋಪಾಲ್…ಯು.ಪಿ.ಎಸ್.ಸಿ ಪರಿಕ್ಷೆಯಲ್ಲಿ ಪಾಸಾದ ನಡ್ನಳ್ಳಿ ಮೆಘಾನರವರಿಗೆ ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *