71.ನೇ ಅಖಿಲ ಭಾರತ ಸಹಕಾರ ಸಪ್ತಾಹ…. ಮೂಡಿಗೆರೆ….
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
71.ನೇ ಅಖಿಲ ಭಾರತ ಸಹಕಾರ ಸಪ್ತಾಹ…. ಮೂಡಿಗೆರೆ….
“”ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ ದಿನ “” ಆಚರಣೆ.
ಮೂಡಿಗೆರೆ ರೈತ ಭವನ ಮೂಡಿಗೆರೆ ಇಲ್ಲಿ ಆಯೊಜಿಸಲಾಗಿತ್ತು..
ಅದ್ಯಕ್ಷತೆ..ಡಾ:ಜಿ.ಎಸ್.ಮಹಾಬಲ.
ಅದ್ಯಕ್ಷರು. ಜಿಲ್ಲಾ ಯೂನಿಯನ್ ನಿ.ಚಿಕ್ಕಮಗಳೂರು.
ಪ್ರಾಸ್ತಾವಿಕ ನುಡಿ..ಜಿ.ಕೆ.ದಿವಾಕರ್ ಗೌಡಹಳ್ಳಿ
ಉದ್ಘಾಟನೆ..ಎಂ.ಕೆ.ಪ್ರಾಣೇಶ್.ಉಪ ಸಭಾ ಪತಿಗಳು.ಕರ್ನಾಟಕ.
ಸಭೆಯಲ್ಲಿ..
ಮಾಜಿ ಸಚಿವರಾದ ಮೋಟಮ್ಮ.
ಎಂ.ಜೆ.ದಿನೇಶ್.ಅದ್ಯಕ್ಷರು.ರಾಷ್ಟ್ರೀಯ ಕಾಫ಼ಿ ಮಂಡಳಿ
ವಿ.ಕೆ.ಶಿವಕುಮಾರ್.ಹಳಸೆಶಿವಣ್ಣ.ಬಿ.ಸಿ.ಲೊಕಪ್ಪಗೌಡ.ಮಂಜಪ್ಪಯ್ಯ.ಮಂಡಿಮನೆ ಜಯರಾಂ.ದಾರದಹಳ್ಳಿ ಜಯಪ್ರಕಾಶ್. ಬಿಳಗಲಿಸಂದೀಪ್.ಮಾಕೊನಹಳ್ಳಿ ಅಶ್ವತ್.ಹಿರಿಯರಾದ ಓ.ಎಸ್.ಗೋಪಾಲಗೌಡ.
ಬಾಳೂರು ಬಾಲಕೃಷ್ಣ.ತ್ರಿವೇಣಿ ರಾವ್.ರಾಜಮ್ಮಗುಡ್ಡಹಟ್ಟಿ..
ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಅದ್ಯಕ್ಷರುಗಳು.ಮುಖ್ಯ ವ್ಯವಸ್ಥಾಪಕರುಗಳು.ಸದಸ್ಯರು ಗಳು ಬಾಗವಹಿಸಿದ್ದರು.
ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಸಸ್ತಿ ಪಡೆದ ಮಡ್ಡಿಕೆರೆಗೋಪಾಲ್…ಯು.ಪಿ.ಎಸ್.ಸಿ ಪರಿಕ್ಷೆಯಲ್ಲಿ ಪಾಸಾದ ನಡ್ನಳ್ಳಿ ಮೆಘಾನರವರಿಗೆ ಗೌರವಿಸಲಾಯಿತು.