ಕನ್ನಡ ಭಾಷೆಗೆ ಗೌರವ ಇಲ್ಲ…. ಶಾಸಕಿ ಮಾತಿಗೆ ಬೆಲೆ ಇಲ್ಲ.
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
ಕನ್ನಡ ಭಾಷೆಗೆ ಗೌರವ ಇಲ್ಲ….
ಶಾಸಕಿ ಮಾತಿಗೆ ಬೆಲೆ ಇಲ್ಲ.
ಮೂಡಿಗೆರೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕನ್ನಡ ರಾಜ್ಯೋತ್ಸವದ ದಿನ ದೀಪಾಲಂಕಾರ ಮಾಡಬೇಕೆಂದು ಸಭೆಯಲ್ಲಿ ಶಾಸಕಿ ತಾಕಿತ್ ಮಾಡಿದ್ದರು.ಅದರೆ ತಾಲೂಕು ಪಂಚಾಯತಿ ಕಟ್ಟಡಕ್ಕೆ ದೀಪಾಲಂಕಾರ ಮಾಡದೆ ಅಗೌರವ ತೋರಿದ್ದಾರೆ.ಹಾಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಟ್ಟದಲ್ಲಿ ಸಹ ದೀಪಾಲಂಕಾರ ಇರುವುದಿಲ್ಲ.
ಹಾಗೆಯೆ ಇನ್ನೂ ಅನೇಕ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಯಲ್ಲಿ ಅಲಂಕಾರ ಮಾಡಿರುವುದಿಲ್ಲ.
ಶಾಸನಕರ ಮಾತಿಗೆ ಸಭೆಯಲ್ಲಿ ಮಾತ್ರ ಗೌರವ ಕೊಡುವುದು ಕಳೆದ ಒಂದುವರೆ ವರ್ಷದಿಂದ ನಡೆದು ಬಂದಿದೆ.
ಇನ್ನಾದರೂ ಶಾಸಕಿಯವರು ಎಚ್ಚರ ವಹಿಸಿ ಅಗೌರವ ತೊರಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಂದು ಸಾರ್ವಜನಿಕರು ಓತ್ತಾಯಿಸಿದ್ದಾರೆ.