AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಕನ್ನಡ ಭಾಷೆಗೆ ಗೌರವ ಇಲ್ಲ….
ಶಾಸಕಿ ಮಾತಿಗೆ ಬೆಲೆ ಇಲ್ಲ.

ಮೂಡಿಗೆರೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕನ್ನಡ ರಾಜ್ಯೋತ್ಸವದ ದಿನ ದೀಪಾಲಂಕಾರ ಮಾಡಬೇಕೆಂದು ಸಭೆಯಲ್ಲಿ ಶಾಸಕಿ ತಾಕಿತ್ ಮಾಡಿದ್ದರು.ಅದರೆ ತಾಲೂಕು ಪಂಚಾಯತಿ ಕಟ್ಟಡಕ್ಕೆ ದೀಪಾಲಂಕಾರ ಮಾಡದೆ ಅಗೌರವ ತೋರಿದ್ದಾರೆ.ಹಾಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಟ್ಟದಲ್ಲಿ ಸಹ ದೀಪಾಲಂಕಾರ ಇರುವುದಿಲ್ಲ.
ಹಾಗೆಯೆ ಇನ್ನೂ ಅನೇಕ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಯಲ್ಲಿ ಅಲಂಕಾರ ಮಾಡಿರುವುದಿಲ್ಲ.
ಶಾಸನಕರ ಮಾತಿಗೆ ಸಭೆಯಲ್ಲಿ ಮಾತ್ರ ಗೌರವ ಕೊಡುವುದು ಕಳೆದ ಒಂದುವರೆ ವರ್ಷದಿಂದ ನಡೆದು ಬಂದಿದೆ.
ಇನ್ನಾದರೂ ಶಾಸಕಿಯವರು ಎಚ್ಚರ ವಹಿಸಿ ಅಗೌರವ ತೊರಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಂದು ಸಾರ್ವಜನಿಕರು ಓತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *