ವಿ.ಎಸ್.ಎಜುಕೇಶನಲ್ ಟ್ರಸ್ಟ್ ಮತ್ತು ಎಂ.ಜಿ.ಎಂ ಟ್ರಸ್ಟ್ ವತಿಯಿಂದ ಕಣ್ಣಿನ ಚಿಕಿತ್ಸೆಗೆ 25000.ಧನ ಸಹಾಯ..
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 512;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
ವಿ.ಎಸ್.ಎಜುಕೇಶನಲ್ ಟ್ರಸ್ಟ್ ಮತ್ತು ಎಂ.ಜಿ.ಎಂ ಟ್ರಸ್ಟ್ ವತಿಯಿಂದ ಕಣ್ಣಿನ ಚಿಕಿತ್ಸೆಗೆ 25000.ಧನ ಸಹಾಯ..
ಕೊಟ್ಟಿಗೆಹಾರದ ತಪಸ್ಯಳ ಕಣ್ಣಿನ ಚಿಕಿತ್ಸೆಗಾಗಿ
ವಿ.ಎಸ್.ಎಜುಕೇಶನಲ್ ಟ್ರಸ್ಟ್ ಮತ್ತು ಎಂ.ಜಿ.ಎಂ ಟ್ರಸ್ಟ್ ಮೂಡಿಗೆರೆ ವತಿಯಿಂದ ಕಣ್ಣಿನ ಚಿಕಿತ್ಸೆಗೆ 25000.ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ:ಆನಂತಪದ್ಮನಾಬ್…ಪುಣ್ಯಮೂರ್ತಿ.ಎನ್.ಎಲ್..
ಜಯರಾಂ. ಬಿ.ಎಸ್. ವೆಂಕಟೇಶ್.ಕೆ.ಹೆಚ್..
ಸುರೆಂದ್ರ.ಹೆಚ್.ಜಿ.ಇದ್ದರು.
ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಕಷ್ಟದಲ್ಲಿರುವವರಿಗೆ ಲಕ್ಷಾಂತರ ರೂಪಾಯಿ ಧನ ಸಹಾಯ ಮಾಡಿದೆ.
25000.ಸಾವಿರ ಚೆಕ್ಕನ್ನು ತಪಸ್ಯಳ ತಂದೆ ಅನಿಲ್ ಕುಮಾರ್.ತಾಯಿ ನಯನ ಸ್ವಿಕರಿಸಿದರು..ಬೇಗ ಗುಣಮುಖ ಅಗಲಿ ಎಂದು ಟ್ರಸ್ಟ್ ಸದಸ್ಯರು ಹಾರೈಸಿದರು.