AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಖ್ಯಾತ ಉದ್ಯಮಿಗಳಾದ ಶ್ರೀಯುತ ರತನ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

1 min read

ಖ್ಯಾತ ಉದ್ಯಮಿಗಳಾದ ಶ್ರೀಯುತ ರತನ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಇಂದು ಮೂಡಿಗೆರೆಯ ಕೆಂಪೇಗೌಡ ಒಕ್ಕಲಿಗರ ವೇದಿಕೆಯಿಂದ ಇತ್ತೀಚೆಗೆ ನಿಧನರಾದ ನಮ್ಮ ದೇಶದ ಖ್ಯಾತ ಉದ್ಯಮಿಗಳಾದ ಶ್ರೀಯುತ ರತನ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಇಂದು ಮೂಡಿಗೆರೆಯ ಲಯನ್ಸ್ ಕ್ಲಬ್ ವೃತ್ತದಲ್ಲಿ ದೀಪ ಬೆಳಗಿಸುವ ಮುಖಾಂತರ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು ಹಾಗೆಯೇ ಹಿರಿಯ ಮಾರ್ಗದರ್ಶಿಗಳಾದ ಶ್ರೀ ಮಂಚೇಗೌಡ.,ವಿ.ಕೆ.ಚಂದ್ರೆಗೌಡ. ಮಾಜಿ ಸೈನಿಕರಾದ ಮಗ್ಗಲಮಕ್ಕಿಚಂದ್ರೆಶ್ , ಪ್ರಸನ್ನ ಗೌಡ ಬಕ್ಕಿ..,ಅಶೋಕ್ ಗೌಡ ಬಕ್ಕಿ,ಮೋಹನ್ ಗೌಡ ಕಮ್ಮರಗೂಡು, ಹಾಗೆಯೆ ವಿವಿಧ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು,
ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿಗಳಾದ ಪವನ್ ಗೌಡ ಪಟ್ಟದೂರು ಇದ್ದರು.
ಇಂತಿ
ಕೆಂಪೇಗೌಡ ಒಕ್ಕಲಿಗರ ವೇದಿಕೆ ರಿ
ಮೂಡಿಗೆರೆ ತಾಲ್ಲೂಕು..

About Author

Leave a Reply

Your email address will not be published. Required fields are marked *