AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*”ಮಹಾತ್ಮ ಗಾಂಧೀಜಿಯವರು 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ”* ಜಯಂತಿ.

1 min read

*”ಮಹಾತ್ಮ ಗಾಂಧೀಜಿಯವರು 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ”* ಜಯಂತಿ..

*ಇಂದು (02.10.24)* ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇವರ ಆಶ್ರಯದಂತೆ *”ಮಹಾತ್ಮ ಗಾಂಧೀಜಿಯವರು 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ”* ಜಯಂತಿ ಕಾರ್ಯಕ್ರಮವನ್ನು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ *ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು, ಮತ್ತು ಮೋಟಮ್ಮನವರು, ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿರವರು, ಗಾಂಧೀಜಿ ಮತ್ತು ಶಾಸ್ತ್ರಿಯವರ ಕುರಿತು ಮಾತನಾಡಿದರು.*

ಈ ಸಂದರ್ಭದಲ್ಲಿ ಪ.ಪ.ಅಧ್ಯಕ್ಷ /ಉಪಾಧ್ಯಕ್ಷರಾದ ಗೀತಾ ಅಜಿತ್, ರಮೇಶ್ ಹೊಸಕೆರೆ, ಮೂಡಿಗೆರೆ ಬ್ಲಾಕ್ ಅಧ್ಯಕ್ಷರಾದ ಹೆಚ್.ಜಿ ಸುರೇಂದ್ರಗೌಡ್ರು, ಎಂ.ಎಸ್ ಅನಂತ್, ಹೋಬಳಿ ಅಧ್ಯಕ್ಷರು, ಮುಖಂಡರು, ಮತ್ತು ಆಲ್ದೂರು ಬ್ಲಾಕ್ ಅಧ್ಯಕ್ಷರಾದ ಮುದಾಫಿರ್ ರವರು, ಹವಳ್ಳಿ ಕೃಷ್ಣೆಗೌಡ್ರು, ಹೋಬಳಿ ಅಧ್ಯಕ್ಷರು, ಕಾರ್ಯಕರ್ತರು ಇದ್ದರು…

About Author

Leave a Reply

Your email address will not be published. Required fields are marked *