*”ಮಹಾತ್ಮ ಗಾಂಧೀಜಿಯವರು 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ”* ಜಯಂತಿ.
1 min read
*”ಮಹಾತ್ಮ ಗಾಂಧೀಜಿಯವರು 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ”* ಜಯಂತಿ..
*ಇಂದು (02.10.24)* ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇವರ ಆಶ್ರಯದಂತೆ *”ಮಹಾತ್ಮ ಗಾಂಧೀಜಿಯವರು 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ”* ಜಯಂತಿ ಕಾರ್ಯಕ್ರಮವನ್ನು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ *ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು, ಮತ್ತು ಮೋಟಮ್ಮನವರು, ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿರವರು, ಗಾಂಧೀಜಿ ಮತ್ತು ಶಾಸ್ತ್ರಿಯವರ ಕುರಿತು ಮಾತನಾಡಿದರು.*
ಈ ಸಂದರ್ಭದಲ್ಲಿ ಪ.ಪ.ಅಧ್ಯಕ್ಷ /ಉಪಾಧ್ಯಕ್ಷರಾದ ಗೀತಾ ಅಜಿತ್, ರಮೇಶ್ ಹೊಸಕೆರೆ, ಮೂಡಿಗೆರೆ ಬ್ಲಾಕ್ ಅಧ್ಯಕ್ಷರಾದ ಹೆಚ್.ಜಿ ಸುರೇಂದ್ರಗೌಡ್ರು, ಎಂ.ಎಸ್ ಅನಂತ್, ಹೋಬಳಿ ಅಧ್ಯಕ್ಷರು, ಮುಖಂಡರು, ಮತ್ತು ಆಲ್ದೂರು ಬ್ಲಾಕ್ ಅಧ್ಯಕ್ಷರಾದ ಮುದಾಫಿರ್ ರವರು, ಹವಳ್ಳಿ ಕೃಷ್ಣೆಗೌಡ್ರು, ಹೋಬಳಿ ಅಧ್ಯಕ್ಷರು, ಕಾರ್ಯಕರ್ತರು ಇದ್ದರು…