ಇಲ್ಲಿ ಜನಗಳ ಬಲಿ ಯಾವಾಗ……
1 min read
ಇಲ್ಲಿ ಜನಗಳ ಬಲಿ ಯಾವಾಗ……
ಮೂಡಿಗೆರೆ ತಾಲೂಕಿನ ಕಜ್ಜೆಹಳ್ಳಿ ಜಂಕ್ಷನ್ ಮುಂದೆ, ಚನ್ನಪ್ಪ ಗೌಡರ ಗೇಟ್ ಮುಂಭಾಗದ ಮೂಡಿಗೆರೆ ಹಾನುಬಾಳು ಸಕಲೇಶಪುರ ಮುಖ್ಯ ರಾಜ್ಯ ಹೆದ್ದಾರಿ ಟಾರ್ ರಸ್ತೆ ಪಕ್ಕದಲ್ಲಿ,
ಜನರ ಬಲಿ ಬೀಳ ಬೇಕಾ ಇದನ್ನ ಸರಿ ಮಾಡಲು
ರಸ್ತೆ ತಿರುವಿನಲ್ಲಿ ನೆಗೆದರೆ ಕೈ ಗೆ ಸಿಗುವಹಾಗಿದೆ ಈ ಸೆಕೆಂಡರಿ ವಿದ್ಯುತ್ ಲೈನ್, ಬಸ್ ತಾಗಿದರೆ ಸಾಮೂಹಿಕ ನರ ಮೇದಕ್ಕೆ KEB ನೆ ಕೊಲೆಗಾರ ಆಗುತ್ತದೆ,
ಸರಿಪಡಿಸುವುದು ಯಾವಾಗ 😤
ವರದಿ…
✍️ ಅವರೇಕಾಡು ಪೃಥ್ವಿ