AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 23 9 2018ರ ಸೋಮವಾರ 9:00 ಗಂಟೆಗೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ರಥಯಾತ್ರೆ

1 min read

ದಿನಾಂಕ 23 9 2018ರ ಸೋಮವಾರ 9:00 ಗಂಟೆಗೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ರಥಯಾತ್ರೆ ಯು ತರೀಕೆರೆ ನಗರಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ಹೋಂ ವೃತ್ತದಲ್ಲಿ ತರೀಕೆರೆ ಶಾಸಕರಾದ ಜಿಎಸ್ ಶ್ರೀನಿವಾಸ್. ಉಪ ವಿಭಾಗಾಧಿಕಾರಿಗಳಾದ ಎಸಿ ಕಾಂತರಾಜ್. ತಹಶೀಲ್ದಾರರಾದ ಮೆಹ್ತಾ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚರಣ್ ರಾಜ್. ಪುರಸಭಾ ಮುಖ್ಯ ಅಧಿಕಾರಿಯದ ಪ್ರಶಾಂತ ಸರ್. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ದಳವಾಯಿ. ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್. ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್ ವರ್ಮ. ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಕಿರಣ್ ಕುಮಾರ್. ವಿಶಾಲಾಕ್ಷಮ್ಮ. ಲತಾ ಗೋಪಾಲಕೃಷ್ಣ. ಕನ್ನಡ ಶ್ರೀ ಬಿಎಸ್ ಭಗವಾನ್. ಕೆಎಸ್ ಶಿವಣ್ಣ.ಕೋಶಾಧ್ಯಕ್ಷರಾದ ಜಯಸ್ವಾಮಿ. ನಗರ ಘಟಕದ ಅಧ್ಯಕ್ಷರಾದ ದರ್ಶನ್. ಕಸಬಾ ಘಟಕದ ಅಧ್ಯಕ್ಷರಾದ ಟಿ ಎನ್ ಜಗದೀಶ್. ಮುಗುಳಿ ಲಕ್ಷ್ಮೀದೇವಮ್ಮ. ಪ್ರಾಂಶುಪಾಲರಾದ ಸಿದ್ದಪ್ಪ ಟಕ್ಕಳಿಕೆ. ವಿಜಯಲಕ್ಷ್ಮಿ. ದಾದಾಪೀರ್. ಸರ್ಕಾರಿ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು. ಶಾಲಾ ಮಕ್ಕಳು. ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ಎಲ್ಲರಿಗೂ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಧನ್ಯವಾದಗಳು. ಇನ್ನು ಮುಂದೆಯೂ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಸದಾ ಸ್ಮರಿಸುತ್ತೇವೆ. ಧನ್ಯವಾದಗಳು

ಇಂತಿ.
ತ.ಮ.ದೇವಾನಂದ್
ಗೌರವ ಕಾರ್ಯದರ್ಶಿಗಳು
ಕನ್ನಡ ಸಾಹಿತ್ಯ ಪರಿಷತ್ ತರೀಕೆರೆ. ಧನ್ಯವಾದಗಳು

About Author

Leave a Reply

Your email address will not be published. Required fields are marked *