ನಗರದ ಸಂತ ಮಾರ್ಥಾಸ್ ಶಾಲೆ ಮೂಡಿಗೆರೆಯಲ್ಲಿ
1 min read
ನಗರದ ಸಂತ ಮಾರ್ಥಾಸ್ ಶಾಲೆ ಮೂಡಿಗೆರೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯ ಗಾರ ಮತ್ತು ಶಿಕ್ಷಕರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ mk ರಾಜು ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯದಾನಿತ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘ ಅನುದಾನಿತ ಶಾಲಾ ಶಿಕ್ಷಕರಿಗೆ ಸರ್ಕಾರ ಯಾವುದೇ ತರಬೇತಿ ನೀಡುತ್ತಿಲ್ಲ,ಆರೋಗ್ಯ ಸಂಜೀವಿನಿ, ಯಾವುದೇ ಭತ್ಯೆಗಳು ನೀಡುತ್ತಿಲ್ಲ ಎಂದು ಅಭಿಪ್ರಾಯ ಪಟ್ಟರು,
ಸಮಾಜದಲ್ಲಿ ಶಿಕ್ಷಕರ ವ್ಯಕ್ತಿ ಅತ್ಯಂತ ಪವಿತ್ರವಾದದ್ದು ಪ್ರತಿಯೊಬ್ಬರು ತಂದೆ ತಾಯಿ ನಂತರ ಸ್ಥಾನದಲ್ಲಿ ಗುರುಗಳಿಗೆ ಗೌರವ ಸ್ಥಾನ ದೊಡ್ಡದಿದೆ ಶಿಕ್ಷಕರು ಧನಾತ್ಮಕ ಚಿಂತನೆಗಳ ಮತ್ತು ವೈಜ್ಞಾನಿಕ ಅಧ್ಯಯನದ ಮೂಲಕ ಶಿಕ್ಷಣ ನೀಡಿದ್ದಲ್ಲಿ ಮತ್ತು ತಮ್ಮ ಮಕ್ಕಳಂತೆ ಪ್ರೀತಿಯಿಂದ ಶಿಕ್ಷಣ ನೀಡಿದಾಗ ಉತ್ತಮ ಸಮಾಜ ನಿರ್ಮಾಣದ ಸಾದ್ಯ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾ ದ ಹೇಮಚಂದ್ರ ಸಿ.ಶಿಕ್ಷಕರಿಗೆ ಕಿವಿ ಮಾತನ್ನು ಹೇಳಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ ಸಿಸ್ಟರ್ ಮೋಲಿ ರವರು ಅನುದಾನಿತ ಶಾಲಾ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಸರ್ಕಾರ ಗಮನಕ್ಕೆ ತರಲು ಸಂಘಟಿತ ಪ್ರಯತ್ನಗಳಾಗಬೇಕು, ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಂ ಕೆ ರಾಜು ತಿಪ್ಪೇಸ್ವಾಮಿ,ಸತೀಶ್,ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಹೇಮಂತ ಚಂದ್ರ ಜಿಲ್ಲಾಧ್ಯಕ್ಷರಾದ ಶಾರದಮ್ಮ ಆರ್ ಎಸ್ ಮೋಲಿ ಬಿ, ಆರ್,ನವೀನ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಉತ್ತಮ ಹಾಗು ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಯಿತು
ಜಗದೀಶ್ ಜೆಸಿ ಸ್ವಾಗತಿಸಿದರು ಭಕ್ತಶ್ ವಂದಿಸಿದರು ಮಂಜುನಾಥ್ ನಿರೂಪಣೆಯನ್ನು ಮಾಡಿದರು.