ವಿಶ್ವಕರ್ಮ ಜಯಂತಿಯ ಕಾರ್ಯಕ್ರಮ……
1 min read
ವಿಶ್ವಕರ್ಮ ಜಯಂತಿಯ ಕಾರ್ಯಕ್ರಮ……
ತಾಲೂಕು ಆಡಳಿತದ ವತಿಯಿಂದ ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ತಾಲೂಕ್ ಕಚೇರಿಯ
ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆಯ ತಹಶೀಲ್ದಾರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲೂಕು ವಿಶ್ವ ಕರ್ಮ ಸಂಘದ ಅಧ್ಯಕ್ಷರಾದ ಪಟೆಲ್ ಮಂಜು..ಬಿದರಹಳ್ಳಿಜಯರಾಂ…ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಹೊಸಕೆರೆರಮೇಶ್…ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಹೇಮಂತಚಂದ್ರ…ಚಿಕ್ಕಳ್ಳಶಂಕರ್..ಜಯಮ್ಮ..ಮುಂತಾದವರು ಅತಿಥಿಗಳಾಗಿ ಬಾಗವಹಿಸಿದ್ದರು.
ವಿಶ್ವಕರ್ಮ ಜನಾಂಗದವರು ಮತ್ತು ಸಾರ್ವಜನಿಕರು. ತಾಲೂಕಿನ ಅಧಿಕಾರಿಗಳು ಬಾಗವಹಿಸಿದ್ದರು.