AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿಕ್ಷಕಿಯರ ದಂಗಲ್.
ಇಡಿ ಗ್ರಾಮವೆ ಕಂಗಾಲ್.

ಚಿಕ್ಕಮಗಳೂರು ಜಿಲ್ಲೆ..ಮೂಡಿಗೆರೆ ತಾಲೂಕಿನ ಕಿರುಗುಂದ ಶಾಲೆಯಲ್ಲಿ ಮೂವರು ಶಿಕ್ಷಕಿಯರ ಅಸಭ್ಯ ವರ್ತನೆಯಿಂದ ವರ್ಗಾವಣೆಯೆ ಪರಿಹಾರ ಎಂಬಂತಾಗಿದೆ.
ಈ ಹಿಂದೆ ಆಹಾರ ಸಾಮಾಗ್ರಿ ಸಾಗಿಸುವಾಗ ಸಿಕ್ಕಿಬಿದ್ದಿದ್ದರು.
ಉಪ ನಿರ್ದೆಶಕ ಜಿ.ಕೆ.ಪುಟ್ಟರಾಜ್ ಭೇಟಿ.
ಗ್ರಾಮಸ್ಥರು ನೀಡಿದ ಆಹವಾಲು ಸ್ವಿಕರಿಸಿ
ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
34.ಮಕ್ಕಳಿರುವ ಈ ಶಾಲೆಯಲ್ಲಿ ಶಿಕ್ಷಕಿಯರ ಗೊಂದಲದಿಂದ ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಸಾದ್ಯವಾಗದೆ ಅತಂಕಪಡುವಂತಾಗಿದೆ.
ಕೂಡಲೆ ಜನಪ್ರತಿನಿದಿಗಳು ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕಾಗಿ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.
ಸಭೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸ್ವಾತಿಶ್ರಿ.ಕೆ.ಅರ್.ದಿನೇಶ್.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಹರಿಭಾರ್ಗವ…..ರಾಮಯ್ಯ.ಕೆ…..ಯು.ಹೆಚ್.ರಾಜಶೇಕರ್.ಬಿ.ಕೆ.ಚಂದ್ರಶೇಖರ್. ಅಬ್ಬಾಸ್. ಕೆ.ಅರ್.ಲೊಕೆೇಶ್.ಗುಲಾಂಮಹಮದ್.ಕೆ.ಅರ್.ಮಂಜುನಾಥ್. ಚನ್ನಕೇಶವ.ಪರಮೇಶ್.ಕೆ.ಎಂ.ರವಿಕುಮಾರ್.ಶಿವರಾಜ್.ಮನೊಜ್.ಶಿಕ್ಷಣ ಇಲಾಖೆಯ ಸ್ಮಿತಾ.ಶಿವಕುಮಾರ್.ಪುರುಷೊತ್ತಮ್ ಇದ್ದರು.

About Author

Leave a Reply

Your email address will not be published. Required fields are marked *