ಶಿಕ್ಷಕಿಯರ ದಂಗಲ್. ಇಡಿ ಗ್ರಾಮವೆ ಕಂಗಾಲ್.
1 min read
ಶಿಕ್ಷಕಿಯರ ದಂಗಲ್.
ಇಡಿ ಗ್ರಾಮವೆ ಕಂಗಾಲ್.
ಚಿಕ್ಕಮಗಳೂರು ಜಿಲ್ಲೆ..ಮೂಡಿಗೆರೆ ತಾಲೂಕಿನ ಕಿರುಗುಂದ ಶಾಲೆಯಲ್ಲಿ ಮೂವರು ಶಿಕ್ಷಕಿಯರ ಅಸಭ್ಯ ವರ್ತನೆಯಿಂದ ವರ್ಗಾವಣೆಯೆ ಪರಿಹಾರ ಎಂಬಂತಾಗಿದೆ.
ಈ ಹಿಂದೆ ಆಹಾರ ಸಾಮಾಗ್ರಿ ಸಾಗಿಸುವಾಗ ಸಿಕ್ಕಿಬಿದ್ದಿದ್ದರು.
ಉಪ ನಿರ್ದೆಶಕ ಜಿ.ಕೆ.ಪುಟ್ಟರಾಜ್ ಭೇಟಿ.
ಗ್ರಾಮಸ್ಥರು ನೀಡಿದ ಆಹವಾಲು ಸ್ವಿಕರಿಸಿ
ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
34.ಮಕ್ಕಳಿರುವ ಈ ಶಾಲೆಯಲ್ಲಿ ಶಿಕ್ಷಕಿಯರ ಗೊಂದಲದಿಂದ ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಸಾದ್ಯವಾಗದೆ ಅತಂಕಪಡುವಂತಾಗಿದೆ.
ಕೂಡಲೆ ಜನಪ್ರತಿನಿದಿಗಳು ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕಾಗಿ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.
ಸಭೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸ್ವಾತಿಶ್ರಿ.ಕೆ.ಅರ್.ದಿನೇಶ್.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಹರಿಭಾರ್ಗವ…..ರಾಮಯ್ಯ.ಕೆ…..ಯು.ಹೆಚ್.ರಾಜಶೇಕರ್.ಬಿ.ಕೆ.ಚಂದ್ರಶೇಖರ್. ಅಬ್ಬಾಸ್. ಕೆ.ಅರ್.ಲೊಕೆೇಶ್.ಗುಲಾಂಮಹಮದ್.ಕೆ.ಅರ್.ಮಂಜುನಾಥ್. ಚನ್ನಕೇಶವ.ಪರಮೇಶ್.ಕೆ.ಎಂ.ರವಿಕುಮಾರ್.ಶಿವರಾಜ್.ಮನೊಜ್.ಶಿಕ್ಷಣ ಇಲಾಖೆಯ ಸ್ಮಿತಾ.ಶಿವಕುಮಾರ್.ಪುರುಷೊತ್ತಮ್ ಇದ್ದರು.