AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮತದಾನಕ್ಕೆ ಮನವಿ……

*ಅಖಿಲಬಾರತ*
*ವೀರಶೈವ* *ಲಿಂಗಾಯತ* *ಮಹಾಸಭಾ* *(ರಿ) ರಾಜ್ಯ ಘಟಕ.ಬೆಂಗಳೂರು 560080

2024ರಿಂದ 2029ನೇ ಸಾಲಿನ ಕರ್ನಾಟಕ ರಾಜ್ಯ ಘಟಕದಕಾರ್ಯಕಾರಿ ಮಂಡಳಿ ಚುನಾವಣೆ.
ದಿನಾಂಕ 25-08-2024.ಭಾನುವಾರ.

ಆತ್ಮೀಯರೇ
ಕರ್ನಾಟಕ ರಾಜ್ಯ ಘಟಕದ *ಕಾರ್ಯನಿರ್ವಾಹಕ ಸಮಿತಿ ನಿರ್ದೇಶಕರಸ್ಥಾನಕ್ಕೆ*
ಚಿಕ್ಕಮಗಳೂರು ಜಿಲ್ಲೆಯಿಂದ ಏಕೈಕ ಸರಳ ಸಜ್ಜನಿಕೆಯ ವ್ಯಕ್ತಿ. ಒಬ್ಬ ಯಶಸ್ವಿ ನಾಯಕನಾಗುವಲ್ಲಿ ಬುದ್ದಿವಂತಿಕೆ. ಪ್ರಾಮಾಣಿಕತೆ. ಸರಳತೆ. ಆತ್ಮ ವಿಶ್ವಾಸ. ಜವಾಬ್ದಾರಿಯ ನೆಡೆ. ದೃಢ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯ. ಸಾಮಾಜಿಕ ನಡವಳಿಕೆ -ಕಳಕಳಿಯ ಹೃದಯ ವಂತ. ಹಸನ್ಮುಖಿ *ಶ್ರೀ.ಎಂ. ಆರ್. ಪೂರ್ಣೇಶ್ ಮೂರ್ತಿ* ಮೂಡಿಗೆರೆ ಸ್ಪರ್ದಿಸಿದ್ದಾರೆ.
ಇವರಿಗೆ ಕರ್ನಾಟಕ ರಾಜ್ಯ ಅಖಿಲ ಭಾರತ ವೀರಶೈವ ಮಹಾಸಭಾ (ರಿ )ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ಎಲ್ಲಾ ವೀರಶೈವ ಲಿಂಗಾಯತ ಸಮಾಜದ ಮಠಾಧೀಶರು -ಹರ ಗುರು ಚರಮೂರ್ತಿ ಗಳು. ಗಣ್ಯರು. ಹಿತೈಷಿಗಳು. ಮುಖಂಡರುಗಳು ಎಲ್ಲಾ ಮತ ದಾರರು ಸಮಾಜದ ಬಗ್ಗೆ ಅಪಾರ ಗೌರವ ಹೊಂದಿರುವ ಎಲ್ಲಾ ಬಂಧುಗಳು ತಮ್ಮ ತಮ್ಮ ಜಿಲ್ಲಾ ಮತ ದಾನ ಕೇಂದ್ರ ಗಳಿಗೆ ಭೇಟಿ ನೀಡಿ ತಪ್ಪದೇ ತಮ್ಮಗಳ ಅಮೂಲ್ಯ ವಾದ ಮತಗಳನ್ನು ಚಲಾವಣೆ ಮಾಡಿ ಪ್ರಚಂಡ ಬಹುಮತಗಳಿಂದ ಚುನಾಯಿಸಬೇಕಾಗಿ ಕೈ ಮುಗಿದು ಪ್ರಾರ್ಥಿಸುತ್ತೇವೆ.

ಇಂತಿ ತಮ್ಮ ವಿಶ್ವಾಸಿ ಗಳು

ಬಿ.ಎಸ್.ಒಂಕಾರ್.
ಅಧ್ಯಕ್ಷರು.
ಅಖಿಲಭಾರತ ವೀರಶೈವಲಿಂಗಾಯತ ಮಹಾಸಭಾ (ರಿ )ಮೂಡಿಗೆರೆ ತಾಲ್ಲೂಕು.

ಡಾ.ಮೋಹನ್ ರಾಜಣ್ಣ
ಕಾರ್ಯನಿರ್ವಾಹಕ ನಿರ್ದೇಶಕರು. ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )ಜಿಲ್ಲಾ ಘಟಕ. ಚಿಕ್ಕಮಗಳೂರು

ಎಂ.ಡಿ.ಇಂದ್ರೇಶ್.
ಕಾರ್ಯನಿರ್ವಾಹಕ ನಿರ್ದೇಶಕರು. ಅಖಿಲಭರತ ವೀರಶೈವ ಲಿಂಗಾಯತ ಮಹಾಸಭಾ (ರಿ )ಜಿಲ್ಲಾ ಘಟಕ. ಚಿಕ್ಕಮಗಳೂರು.
ಶ್ರೀಮತಿ ಶಾಲಿನಿ ಅನಿಲ್ ಕುಮಾರ್.
ಕಾರ್ಯನಿರ್ವಾಹಕ ನಿರ್ದೇಶಕರು. ಅಖಿಲಭರತ ವೀರಶೈವ ಲಿಂಗಾಯತ ಮಹಾಸಭಾ (ರಿ )ಜಿಲ್ಲಾ ಘಟಕ. ಚಿಕ್ಕಮಗಳೂರು.

 

ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯ ಸ್ಥಾನ.

*ಮಾದರಿ ಮತ ಪತ್ರ*
ಕ್ರಮಸಂಖ್ಯೆ.. 21

ಅಭ್ಯರ್ಥಿ ಹೆಸರು.ಪೂರ್ಣೇಶ್ ಮೂರ್ತಿ. ಎಂ. ಆರ್.

ಗುರುತು ಮಾಡುವ ಸ್ಥಳ .( )

ದಿನಾಂಕ 25-08-2024ಭಾನುವಾರ.
ಬೆಳಿಗ್ಗೆ 8-00ಗಂಟೆ ಯಿಂದ ಸಂಜೆ 5-00ಗಂಟೆಯವರೆಗೆ.

ಸೂಚನೆ : ಮತ ಪತ್ರದಲ್ಲಿ ಕಾಣಿಸಿರುವ ಯಾವುದೇ ಇಪ್ಪತ್ತೇಳು (27)ಅಭ್ಯರ್ಥಿ ಗಳನ್ನು ಚುನಾಯಿಸಬಹುದಾಗಿದೆ.

About Author

Leave a Reply

Your email address will not be published. Required fields are marked *