AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆಗ್ರಹಿಸಿ,,,,,,ಗ್ರಾಮಸ್ಥರು ವಿದ್ಯುತ್ ಇಲಾಖೆ ಕಚೇರಿಯ ಎದುರು ಧರಣಿ ನಡೆಸಿದರು,,,,,,,,

1 min read

ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆಗ್ರಹಿಸಿ,,,,,,ಗ್ರಾಮಸ್ಥರು ವಿದ್ಯುತ್ ಇಲಾಖೆ ಕಚೇರಿಯ ಎದುರು ಧರಣಿ ನಡೆಸಿದರು,,,,,,,,

ಈ ಧರಣಿ ಯಲ್ಲಿ,,, ಜನ್ನಾಪುರ,,,, ಗೋಣಿಬೀಡು,,,, ಬೆಟ್ಟದಮನೆ,,, ಹಂತೂರು,,,, ಜಾಣಿಗೆ,,,, ಗ್ರಾಮದ ಪ್ರಮುಖರು ಹಾಜರಿದ್ದರು,,,,,
ಸಾಲುಮರ ಮಹೇಶ್ ಮಾತನಾಡಿ,,,,, ವಿಧ್ಯುತ್ ಸಮಸ್ಯೆ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗೆ ಮನವರಿಕೆ ಮಾಡಿದರು,,,, ಗೋಣಿ ಬೀಡು ರಘು,,,,,ವಿಜಯ್,,,,ವಿನಯ್,,,, ಜಾಣಿಗೆ ಮೋಹನ್,,,,, ಜನ್ನಪುರ ಗಿರೀಶ್,,,ಮಧು,,,, ಚಿನ್ನಿಗ ಗ್ರಾಮ ಪಂಚಾಯತಿ ಸದಸ್ಯ ಪ್ರಹ್ಲಾದ್,,, ಆಟೋ ಚಾಲಕರು,,,,ಸಾರ್ವಜನಿಕರು,,,,ಭಾಗವಹಿಸಿದ್ದರು,,,,,,
ಗೋಣಿಬೀಡಿನಿಂದ ಜನ್ನಾಪುರದವರೆಗೂ ಜಾಥಾ ನಡೆಸಲಾಯಿತು.

About Author

Leave a Reply

Your email address will not be published. Required fields are marked *