ಮಲೆನಾಡಿಗೆ ವಿಶೇಷ ಅನುದಾನ ನೀಡಿ…..ಸರ್ಕಾರಕ್ಕೆ
1 min read
ಮಲೆನಾಡಿಗೆ ವಿಶೇಷ ಅನುದಾನ ನೀಡಿ…..ಸರ್ಕಾರಕ್ಕೆ ಮನವಿ.
ಅತಿವೃಷ್ಟಿಯಲ್ಲಿ ಹಾಳಾದ ಮಲೆನಾಡಿನ ಬಾಗಕ್ಕೆ ವಿಶೇಷ ಅನುದಾನ ನೀಡಿ.
ಕಸ್ತೂರಿ ರಂಗನ್ ವರದಿಯನ್ನು…. ಕೃಷಿ ಭೂಮಿ.ವಸತಿ ಪ್ರದೇಶವನ್ನು ಹೊರತು ಪಡಿಸಿ ಜಾರಿಗೆ ತನ್ನಿ.
ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಶಾಶ್ವತ ಯೋಜನೆ ಜಾರಿಯಾಗ ಬೇಕು.
ಮಲೆನಾಡಿನಲ್ಲಿ 300.ರಿಂದ 400.ಇಂಚು ಮಳೆಯಾಗುವುದರಿಂದ ಅತಿವೃಷ್ಟಿ ಸಮಮಯದಲ್ಲಿ ಸರಿಯಾದ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ತಹಶಿಲ್ದಾರರ ಮುಖಾಂತರ ಮನವಿ ಸಲ್ಕಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮಣಕುಮಾರ್.ಬಿ.ಕೆ. ಮಾತನಾಡಿ ಈ ಎಲ್ಲಾ ಬೇಡಿಕೆಯನ್ನು ಸರ್ಕಾರ ಜಾರಿ ತರದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಬಾಳೆಹಳ್ಳಿದಯಾಕರ್.ಸತ್ತಿಗನಹಳ್ಳಿವಾಸು.ಸಂತೊಷ್ ಮೇಕನಗದ್ದೆ. ಅನೇಕ ರೈತ ಪರ ಸಂಘಟನೆಗಳು.ಕೆಂಪೆಗೌಡ ವಕ್ಕಲಿಗರ ಸಂಘ ಮತ್ತು ನೂರಾರು ರೈತರು ಬಾಗವಹಿಸಿದ್ದರು.