AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅತಿವೃಷ್ಟಿ.ಮತ್ತು ಒತ್ತುವರಿದಾರರ ಹಾಗು ಕಾಡು ಪ್ರಾಣಿಗಳ ಸಮಸ್ಯೆ ಬಗ್ಗೆ….

1 min read

ಅತಿವೃಷ್ಟಿ.ಮತ್ತುಒತ್ತುವರಿ ಹಾಗು ಕಾಡು ಪ್ರಾಣಿಗಳ ಸಮಸ್ಯೆ ಬಗ್ಗೆ….
ಅಕ್ರಮ ರೆಸಾರ್ಟ್ ಮತ್ತು ಒತ್ತುವರಿ ಹೆಸರಿನಲ್ಲಿ ಮಲೆನಾಡಿನ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.ಮಲೆನಾಡಿಗರ ಸಮಸ್ಯೆಗಳ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿದಿಗಳು ಕಾಳಜಿ ವಹಿಸುತ್ತಿಲ್ಲ.
ಜಿಲ್ಲೆಯ ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿದಿಗಳು.ಅದಿಕಾರಿಗಳು.ಎಲ್ಲಾ ಸಂಘ ಸಂಸ್ಥೆಗಳ ಮುಖಂಡರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ದೊರಕಿಸಿಕೊಡಬೇಕು.
ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು.
ಮತ್ತಾವರದಲ್ಲಿ ನಡೆದ ರೈತನಿಗೆ ನ್ಯಾಯ ದೊರಕಿಸಿಕೊಡ ಬೇಕು
ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತ ಸಂಘದ ದಯಾಕರಬಾಳೆಹಳ್ಳಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ
ಕೆಂಪೆಗೌಡ ಓಕ್ಕಲಿಗರ ಸಂಘದ ಅದ್ಯಕ್ಷರಾದ ಬ್ರಿಜೇಶ್ ಕಡಿದಾಳ್.ಉಪಾಧ್ಯಕ್ಷ ಅಶ್ವತ್ ಬೆಟ್ಟಗೆರೆ…
ಪ.ಪಂ.ಸದಸ್ಯರಾದ ಅನುಕುಮಾರ್.
ಮೇಕನಗದ್ದೆಸಂತೋಷ..ಇದ್ದರು.

About Author

Leave a Reply

Your email address will not be published. Required fields are marked *