ಸ್ಥನ್ಯ ಪಾನ ಸಪ್ತಾಹ ಆಚರಣೆ.
1 min read
ಸ್ಥನ್ಯ ಪಾನ ಸಪ್ತಾಹ ಆಚರಣೆ.
ಮೂಡಿಗೆರೆ ತಾಲೂಕ್ ಗೋಣಿಬೀಡು ಅಂಗನವಾಡಿ ಕೇಂದ್ರದಲ್ಲಿ ಇತ್ತಿಚೆಗೆ ಸ್ಥನ್ಯ ಪಾನ ಸಪ್ತಾಹ ಆಚರಣೆ ಮಾಡಲಾಯ್ತು,,,,,, ಅರೋಗ್ಯ ಇಲಾಖೆಯ ಬೇಬಿ ಸಿಸ್ಟರ್ ಎದೆ ಹಾಲಿನ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು,,,,,,ಕಾರ್ಯಕ್ರಮದಲ್ಲಿ,,,, ಗರ್ಭಿಣಿ ಮಹಿಳೆಯರು,,,, ಬಾಣಂತಿಯರು ಹಾಜರಿದ್ದರು,,,,,ಅಂಗನವಾಡಿ ಕಾರ್ಯಕರ್ತೆ ಆಶಾ ಜಯಕುಮಾರ್,,,,, ಜಬೀನ,,, ಆಶಾಕಾರ್ಯಕರ್ತೆ ಅನಿತ…ಸಹಾಯಕಿ ನಾಗರತ್ನ ಹಾಜರಿದ್ದರು