AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು ನಡೆದ *ಜಾತ್ಯತೀತ ಜನತಾದಳದ ಮೂಡಿಗೆರೆ ಕ್ಷೇತ್ರ ಸಮಿತಿಯ* ಸಭೆ…

1 min read

ಇಂದು ನಡೆದ *ಜಾತ್ಯತೀತ ಜನತಾದಳದ ಮೂಡಿಗೆರೆ ಕ್ಷೇತ್ರ ಸಮಿತಿಯ* ಸಭೆಯಲ್ಲಿ *ಈ ವರ್ಷ 2024=2025** ರ *ಅತಿವೃಷ್ಟಿಬಗ್ಗೆ ಮತ್ತು ಬೆಳೆ ಹಾನಿ ಸಮೀಕ್ಷೆಯ ಹಾಗೂ ಮನೆಹಾನಿ ಯ ಬಗ್ಗೆ ಕರೆದಪೂರ್ವಭಾವಿ ಸಭೆಯಲ್ಲಿ… ಪ್ರಮುಖ ವಿಚಾರಗಳನ್ನು ಚರ್ಚಿಸಲಾಯಿತು, ಜಿಲ್ಲಾಧ್ಯಕ್ಷರ ಹಾಗೂ ಕ್ಷೇತ್ರ ಸಮಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ… ಹಾಗೂ ಅವರ *ಮೌಖಿಕ*ಆದೇಶದ ಮೇಲೆ *ಕಾರ್ಯಧ್ಯಕ್ಷರಾದ ಎಂಕೆ ರವಿ. ಮಗ್ಗಲಮಕ್ಕಿ* *ಹಾಗೂ ರೈತ ಮೋರ್ಚಾದ ಅಧ್ಯಕ್ಷರಾದ ಹ್ಯಾರಗುಡ್ಡೆ ಸುರೇಂದ್ರ.* ಇವರ *ಅಧ್ಯಕ್ಷತೆಯಲ್ಲಿ* ಪಕ್ಷದ *ಹಿರಿಯ ಮುಖಂಡರು ಹಾಗೂ ಮಾಜಿ ಕ್ಷೇತ್ರ ಸಮಿತಿ ಅಧ್ಯಕ್ಷರುಗಳಾದ ಅಶೋಕ್ ಗೌಡ* ದಾರದಹಳ್ಳಿ *ಬೈರೇಗೌಡ* ಬಿದರಹಳ್ಳಿ ಇವರ *ಮಾರ್ಗದರ್ಶನದಲ್ಲಿ* ಹೋಬಳಿ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಇವರ ಸಮ್ಮುಖದಲ್ಲಿ *ಅತಿವೃಷ್ಟಿ* ಆದ ಕಡೆ ಹಾಗೂ *ಭೂಕುಸಿತವಾದ* ಮೂಡಿಗೆರೆ ಕ್ಷೇತ್ರದ ಕೆಲವು ಪ್ರದೇಶಗಳಿಗೆ *ರಾಜ್ಯ ನಾಯಕರಗಳೊಂದಿಗೆ* ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳುವ ಮೂಲಕ *ರಾಜ್ಯ ಸರ್ಕಾರದ ಕದತಟ್ಟಿ* ಪರಿಹಾರ ನೀಡಿಸುವ ಭರವಸೆಯ ಚರ್ಚಾ ವಿಷಯಗಳು ಹಾಗೂ ಮೂಡಿಗೆರೆ ತಾಲೂಕಿನ ಕೆಲವು ಸಮಸ್ಯೆಗಳ ವಿಚಾರಗಳನ್ನು ಚರ್ಚಿಸಲಾಯಿತು. ಈ ಸಭೆಯಲ್ಲಿ.. *ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷರು ನಿಡುವಾಳೆ ಚಂದ್ರಣ್ಣ, ಗೋಪಾಲಣ್ಣ ಹಳಸೆ.. ಹೊಸಳ್ಳಿ ದೇವರಾಜ್ , ಕಸಬಾ ಹೋಬಳಿ ಅಧ್ಯಕ್ಷರಾದ ಧರ್ಮ ರಾಜ್, ಗೋಣಿ ಬೀಡು ಹೋಬಳಿ ಅಧ್ಯಕ್ಷರಾದ ಜೆ ಆರ್ ಪ್ರಹ್ಲಾದ್, ಗೋಣಿ ಬೀಡು ಹೋಬಳಿ ಕಾರ್ಯದರ್ಶಿ ಗುರುದೇವ್ಅನಿಲ್ ಜನ್ನಾಪುರ, ಆಲ್ದುರು ಹೋಬಳಿ ಅಧ್ಯಕ್ಷರಾದ ಡಿ ಎಂ ಪ್ರವೀಣ್, ಆವತಿ ಹೋಬಳಿ ಅಧ್ಯಕ್ಷರಾದ ರುದ್ರೆಗೌಡ್ರು, ಉದುಸೆ ರಘು, ಪ್ರಕಾಶ್ ಸಾಲ್ಮರ, ಜೈಪಾಲ್ ದೇವರುಂದ ಅಲ್ಪಸಂಖ್ಯಾತ ಅಧ್ಯಕ್ಷರಾದ ಶಬ್ಬೀರ್, ಹೂವಪ್ಪ, ಜಗನ್ನಾಥ್ ಮಡ್ಡಿಕೆರೆ, ಸುರೇಶ್ ಮಾಗರಹಳ್ಳಿ, ಸುಬ್ರಾಯಣ್ಣಮುಗ್ರಹಳ್ಳಿ. ಇತರ ಮುಖಂಡರುಗಳು ಇದ್ದರು ಹಾಗೆಯೇಈ ಸಭೆಯಲ್ಲಿ ರೈತ ಮುಖಂಡರುಗಳೊಂದಿಗೆ ಆನೆ ಹಾವಳಿ ಹಾಗೂ ಬೆಳೆ ನಾಶದ ಬಗ್ಗೆ ಅವರೊಂದಿಗೆ ಚರ್ಚಿಸಿ ಜೆಡಿಎಸ್ ವರಿಷ್ಠರಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ಮನವಿ ಪತ್ರವನ್ನು ತಲುಪಿಸುವುದಾಗಿ ತೀರ್ಮಾನಿಸಲಾಯಿತು ….🌹🙏🌹**

About Author

Leave a Reply

Your email address will not be published. Required fields are marked *