…ನಿಧನ…..
1 min read
……..ನಿಧನ…..
ನಳಂದ ಸುರೇಶ್ (61)ಇನ್ನಿಲ್ಲ.
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ನಳಂದ ಶಾಲೆಯ ಮೇಲ್ವಿಚಾರಕರಾದ ಬಣಕಲ್ ಹೋಬಳಿ ಬಿ.ಹೊಸಹಳ್ಳಿ ಸುರೇಶ್ ಇನ್ನಿಲ್ಲ.
ತೀವ್ರ ಹೃದಯಘಾತದಿಂದ ಇಂದು ರಾತ್ರಿ 7.ಗಂಟೆಗೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ನಿಧನರಾದರು.
ನಳಂದ ಶಾಲೆ ಶುರುವಾದಾಗಿನಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಇವರು. ಶಾಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು.
ವಿದ್ಯಾರ್ಥಿಗಳ ಮನಸಿನಲ್ಲಿ ಸುರೇಶ್ ಸಾರ್ ಎಂದೆ ಖ್ಯಾತಿ ಅಗಿದ್ದರು.ಶಿಕ್ಷಣದ ಜೊತೆ ಸಂಸ್ಕಾರ. ಸಂಸ್ಕ್ರುತಿ.ಕಲೆ.ಸಾಹಿತ್ಯ.ಪರಿಸರದ ಬಗ್ಗೆ ಸದಾ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುತಿದ್ದರು.
ಮೃತರು.ಪತ್ನಿ ಗೀತಾ.ಮಗಳು ಈಶಾನ್ಯ.ಅಪಾರ ಬಂದು ಬಳಗ ಸಾವಿರಾರು ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
ಅಂತಿಮ ಸಂಸ್ಕಾರ ನಾಳೆ ಮೂಡಿಗೆರೆ ತಾಲೂಕು ಬಣಕಲ್ ಹೋಬಳಿ ಬಿ.ಹೊಸಹಳ್ಳಿಯಲ್ಲಿ ನಡೆಯಲಿದೆ.