ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆಯ ಅಂಗವಾಗಿ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮ. ಬಾಲ ಭವನ ಮೂಡಿಗೆರೆ.
1 min read
ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆಯ ಅಂಗವಾಗಿ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮ. ಬಾಲ ಭವನ ಮೂಡಿಗೆರೆ.
ಕಾರ್ಯಕ್ರಮದ
ಅಧ್ಯಕ್ಷ ತೆಯನ್ನು ಮೂಡಿಗೆರೆ ಸಿವಿಲ್ ನ್ಯಾಯದೀಶರಾದ ವಿಸ್ವನಾಥ ವಹಿಸಿದ್ದರು.
ಕಾರ್ಯಕ್ರಮವನ್ನು ಮೂಡಿಗೆರೆ ತಹಶೀಲ್ದರರಾದ ರಾಜಶೇಖರಮೂರ್ತಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಹಿರಿಯ ಕಾರ್ಮಿಕ ನೀರಿಕ್ಷಕರಾದ ಪ್ರಭಾಕರ್……ಎ ಎಸ್ ಐ.ರವೀಂದ್ರ….ವಕೀಲರಾದ ಬಾಗ್ಯನಾರಾಯಣ….ಶಿಶು ಅಭಿವೃದ್ಧಿ ಅದಿಕಾರಿ ಮಹೇಶ್.
ಮೇಲ್ವಿಚಾರಕಿ ವನಿತ ಇದ್ದರು.
ಬೆಟ್ಟಗೆರೆ.ಬಣಕಲ್.ಗೊಣೀಬೀಡು ಹಂತೂರು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಬಾಗವಹಿಸಿದ್ದರು.