day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂಡಿಗೆರೆ ತಾಲೂಕ್ ಗೌತಗಳ್ಳಿ ಪ್ರಗತಿಪರ ರೈತರಾದ ಶ್ರೀ ಲಯನ್ ಜಿ ಎಂ ಲಕ್ಷ್ಮಣ ಗೌಡ, ಗೌತುವಳ್ಳಿ ಅವರಿಗೆ ಇತ್ತಿಚಿಗೆ ಭಾರತೀಯ ಸಾಂಬಾರು ಸಂಶೋಧನಾ ಕೇಂದ್ರ, ಕ್ಯಾಲಿಕಟ್ ವತಿಯಿಂದ ಡಾ ವೈ ಆರ್ ಶರ್ಮಾ- ಅತ್ಯುತ್ತಮ ರೈತ 2024 ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಮೂಡಿಗೆರೆ ತಾಲೂಕ್ ಗೌತಗಳ್ಳಿ ಪ್ರಗತಿಪರ ರೈತರಾದ ಶ್ರೀ ಲಯನ್ ಜಿ ಎಂ ಲಕ್ಷ್ಮಣ ಗೌಡ, ಗೌತುವಳ್ಳಿ ಅವರಿಗೆ ಇತ್ತಿಚಿಗೆ ಭಾರತೀಯ ಸಾಂಬಾರು ಸಂಶೋಧನಾ ಕೇಂದ್ರ, ಕ್ಯಾಲಿಕಟ್ ವತಿಯಿಂದ ಡಾ ವೈ ಆರ್ ಶರ್ಮಾ- ಅತ್ಯುತ್ತಮ ರೈತ 2024 ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮೂಡಿಗೆರೆ ತಾಲೂಕ್ ಗೌತಗಳ್ಳಿ ಪ್ರಗತಿಪರ ರೈತರಾದ ಶ್ರೀ ಲಯನ್ ಜಿ ಎಂ ಲಕ್ಷ್ಮಣ ಗೌಡ, ಗೌತುವಳ್ಳಿ ಅವರಿಗೆ ಇತ್ತಿಚಿಗೆ ಭಾರತೀಯ ಸಾಂಬಾರು ಸಂಶೋಧನಾ ಕೇಂದ್ರ, ಕ್ಯಾಲಿಕಟ್ ವತಿಯಿಂದ ಡಾ ವೈ ಆರ್ ಶರ್ಮಾ- ಅತ್ಯುತ್ತಮ ರೈತ 2024 ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.
ಈ ಪ್ರಶಸ್ತಿಯು ರಾಷ್ಟ್ರಮಟ್ಟದ ಗೌರವಾನ್ವಿತ ಪ್ರಶಸ್ತಿಯಾಗಿದ್ದು ಜಿ ಎಂ ಲಕ್ಷ್ಮಣ ಗೌಡರ ಅಸಾಧಾರಣ ಕೃಷಿಗೆ ಸಂದ ಗೌರವವಾಗಿರುತ್ತದೆ.
ಎರಡು ವರ್ಷಕೊಮ್ಮೆ ಈ ಪ್ರಸಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಕೃಷಿಯ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣಗೌಡರಿಗೆ ಲಯನ್ ಸಂಸ್ಥೆ ಮೂಡಿಗೆರೆ ಗೌರವ ಸೂಚಿಸಿದೆ.
ಇವರಿಗೆ ಚಿಕ್ಕಮಗಳೂರು ಜಿಲ್ಲೆಯ ಜನತೆ ಸಹ ಅಭಿನಂದಿಸಿದ್ದಾರೆ.

About Author

Leave a Reply

Your email address will not be published. Required fields are marked *