ಮೂಡಿಗೆರೆ ತಾಲೂಕ್ ಗೌತಗಳ್ಳಿ ಪ್ರಗತಿಪರ ರೈತರಾದ ಶ್ರೀ ಲಯನ್ ಜಿ ಎಂ ಲಕ್ಷ್ಮಣ ಗೌಡ, ಗೌತುವಳ್ಳಿ ಅವರಿಗೆ ಇತ್ತಿಚಿಗೆ ಭಾರತೀಯ ಸಾಂಬಾರು ಸಂಶೋಧನಾ ಕೇಂದ್ರ, ಕ್ಯಾಲಿಕಟ್ ವತಿಯಿಂದ ಡಾ ವೈ ಆರ್ ಶರ್ಮಾ- ಅತ್ಯುತ್ತಮ ರೈತ 2024 ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
1 min read
ಮೂಡಿಗೆರೆ ತಾಲೂಕ್ ಗೌತಗಳ್ಳಿ ಪ್ರಗತಿಪರ ರೈತರಾದ ಶ್ರೀ ಲಯನ್ ಜಿ ಎಂ ಲಕ್ಷ್ಮಣ ಗೌಡ, ಗೌತುವಳ್ಳಿ ಅವರಿಗೆ ಇತ್ತಿಚಿಗೆ ಭಾರತೀಯ ಸಾಂಬಾರು ಸಂಶೋಧನಾ ಕೇಂದ್ರ, ಕ್ಯಾಲಿಕಟ್ ವತಿಯಿಂದ ಡಾ ವೈ ಆರ್ ಶರ್ಮಾ- ಅತ್ಯುತ್ತಮ ರೈತ 2024 ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.
ಈ ಪ್ರಶಸ್ತಿಯು ರಾಷ್ಟ್ರಮಟ್ಟದ ಗೌರವಾನ್ವಿತ ಪ್ರಶಸ್ತಿಯಾಗಿದ್ದು ಜಿ ಎಂ ಲಕ್ಷ್ಮಣ ಗೌಡರ ಅಸಾಧಾರಣ ಕೃಷಿಗೆ ಸಂದ ಗೌರವವಾಗಿರುತ್ತದೆ.
ಎರಡು ವರ್ಷಕೊಮ್ಮೆ ಈ ಪ್ರಸಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಕೃಷಿಯ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣಗೌಡರಿಗೆ ಲಯನ್ ಸಂಸ್ಥೆ ಮೂಡಿಗೆರೆ ಗೌರವ ಸೂಚಿಸಿದೆ.
ಇವರಿಗೆ ಚಿಕ್ಕಮಗಳೂರು ಜಿಲ್ಲೆಯ ಜನತೆ ಸಹ ಅಭಿನಂದಿಸಿದ್ದಾರೆ.