ಜಿಂಕೆಯ ಓಟಕ್ಕೆ ಮತ್ತೊಂದು ಮಾಲೆ
1 min read
ಜಿಂಕೆಯ ಓಟಕ್ಕೆ ಮತ್ತೊಂದು ಮಾಲೆ
ರಾಜ್ಯಧಾನಿಯಲ್ಲಿ ಮತ್ತೊಂದು ಪ್ರಶಸ್ತಿ ಗಾನಕೋಗಿಲೆ ಮಡಿಲಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೆತ್ರದ ಸಭಾಂಗಣ ದಲ್ಲಿ ವಿಶ್ವ ಮಾನವ ರಾಷ್ಟಕವಿ ಕುವೆಂಪು ಕಲಾನಿಕೇತನ ಸಂಘ ಆಯೋಜಿಸಿದ್ದ ಕರ್ನಾಟಕ ರತ್ನ ಪದ್ಮ ಭೂಷಣ ಡಾಕ್ಟರ್ ರಾಜಕುಮಾರ್ ಪ್ರಶಸ್ತಿಯನ್ನು ಹಿರಿಯ ಕಲಾವಿದ ಹೊನ್ನಹಳ್ಳಿ ಕೃಷ್ಣ ಅವರಿಗೆ ನೀಡಿದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷೆ ಶ್ರೀ ಮತಿ ಹರೀಣಾಕ್ಷಿ ಗೌಡ ಇವರ ಸಂಗೀತಾ ಗಾಯನ ಕ್ಷೆತ್ರದಲ್ಲಿ ನೀಡುತ್ತಿರುವ ಸೇವೆಯನ್ನು ಗುರುತಿಸಿ ಡಾಕ್ಟರ್ ರಾಜಕುಮಾರ್ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಹಿರಿಯ ನಟ ಹೊನ್ನಳ್ಳಿ ಕೃಷ್ಣ, ನಿರ್ಮಾಪಕ ಚಿನ್ನೇಗೌಡ್ರು, ಚಲನ ಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ನಿರ್ಮಾಪಕ ಸಾ ರ ಗೋವಿಂದ್, ಶರತ್ ಲೋಹಿತಾಶ್ವ, ಡಿಂಗ್ರಿ ನಾಗರಾಜು , ನಟಿ ಅಭಿನಯ, ಕುವೆಂಪು ಪ್ರಕಾಶ್ ಮತ್ತಿತರರು ಇದ್ದರು