लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ* ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ

1 min read

*ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ*
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ

*ದಿನಾಂಕ:14:06:2024* ರಂದು *ಚಿಕ್ಕಮಗಳೂರು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷಿಣಿಯವರಾದ ಶ್ರೀಮತಿ.ಹರಿಣಾಕ್ಷಿ ಕೆ ಸಿ ಅವರನ್ನು ಬೆಂಗಳೂರಿನಲ್ಲಿ ನಡೆದ ಗಾಯನೋತ್ಸವ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಕಲೆ,ಕನ್ನಡ ಸೇವೆ..ಸಂಗೀತ,ಸಾಂಸ್ಕೃತಿಕ ಕ್ಷೇತ್ರದ ಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ *ಯುವ ಕ್ರೀಡಾ ಸಬಲೀಕರಣ ಭಾರತ ಸರ್ಕಾರ ನೆಹರು ಯುವ ಕೇಂದ್ರ ಸಂಘಟನೆ* ವತಿಯಿಂದ *ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿ* ಹಾಗು *ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್* ಸಹಭಾಗಿತ್ವದ *ಸಂಗೀತ ಗಾನಲಹರಿ,ಕರ್ನಾಟಕ* ಸಂಘವು ವತಿಯಿಂದ *ಕಲಾರತ್ನ ರಾಜ್ಯ ಪ್ರಶಸ್ತಿ* ನೀಡಿ ಗೌರವಿಸಲಾಯಿತು.
ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ಸಂಗೀತ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
**ಅವಿನ್ ಸ್ವರ ಸಂಗಮ**ದ ಗಾಯಕಿಯಾಗಿ ಲೈವ್ ಪೇಜಿನಲ್ಲಿ ಗುರುತಿಸಿ ಕೊಡ ಇವರು ಸ್ವತಃ ಶ್ರಿಹರಿ ಲೈವ್ ಪೇಜನ್ನು ಪ್ರಾರಂಬಿಸಿದ್ದಾರೆ.ಇವರಿಗೆ ಬಂದ ಗೌರವಕ್ಕೆ ಜಿಲ್ಲೆಯ ಜನತೆ ಸಂತಸಗೊಂಡಿದ್ದಾರೆ.ಮುಂದೆ ಇನ್ನು ಅನೇಕ ಗೌರವಗಳು ಬರಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *