ಶಾಲ ಮಕ್ಕಳಿಗೆ ಪುಸ್ತಕ ಬ್ಯಾಗ್ ವಿತರಣೆ.ಹಾಂದಿ.ಚಿಕ್ಕಮಗಳೂರು.ತಾಲೂಕ್.
1 min read
*ಹೆಲ್ಪ್ ಲೈನ್ ಸೇವಾ ತಂಡ,ಮಂಗಳೂರು.ಮೂಡಿಗೆರೆ ಫ್ರೆಂಡ್ಸ್*.
*ಡಾ ll ಬಿ.ಆರ್. ಅಂಬೇಡ್ಕರ್ ಗೂಡ್ಸ್ ಆಟೋ ಸಂಘ,ಹಾಂದಿ*.
*ಕಾಫಿ ನಾಡು ಸಮಾಜ ಸೇವಕರ ಸಂಘ,ಮೂಡಿಗೆರೆ*.
ಅವಿನ್ ಟಿವಿ.
ಇವರ ಜಂಟಿ ಆಶ್ರಯದಲ್ಲಿ ದಿನಾಂಕ 31-5-2024 ಶುಕ್ರವಾರದಂದು ಸಂಜೆ 3.30 ಕ್ಕೆ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ, SSLC ಹಾಗೂ PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ. ಹಾಗೂ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ *ಡಾ ll ಬಿ. ಆರ್.ಅಂಬೇಡ್ಕರ್ ಗೂಡ್ಸ್ ಆಟೋ ಸಂಘದ ಅಧ್ಯಕ್ಷರು ಸಂಜೀವ*,
*ಹೆಲ್ಪ್ ಲೈನ್ ಸೇವಾ ತಂಡದ ಸ್ಥಾಪಕರಾದ ಮಹೇಶ್ ಆಮೀನ್*, *ಜಯಂತ್ ಕೊಳಂಬೆ*.
*ಗ್ರಾಮ ಪಂಚಾಯತ್ ಅಧ್ಯಕ್ಷರಾದ ದ್ರುವ ಕುಮಾರ್*,
*ಅವಿನ್ ಟಿವಿ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್,ಕಾಫಿ ನಾಡು*
*ಸಮಾಜ ಸೇವಾ ಸಂಘದ ಅಧ್ಯಕ್ಷರು ಹಸೇನಾರ್ಬಿಳಗೊಳ.,ಕೃಷ್ಣ ಹಾಂದಿ* ಹಾಗೂ *ಮಾಜಿ ಮಾಡ ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ. ಹಚ್ಚಡ ಮನೆ ಬಾಬಣ್ಣ ಹೊಸಪೇಟೆ
*ಸುರೇಶ್ ಟೈಲರ್. ಸುರೇಶ್ ಬಡಾವಣೆ , ಶ್ರೀಧರ್ ಬಸ್ಕಲ್, ಪ್ರಕಾಶ್ ಜೈ ಬೀಮ್ ಗೆಳೆಯರ* *ಬಳಗ ನೂರಾರು ಗ್ರಾಮಸ್ಥರು ಮುಂತಾದವರು* ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು*.*ಸುರೇಶ್ ಜೋಶಿ* ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.