ಇಂದು (26.05.24)* ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ *ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಡಾ. ಕೆ ಕೆ ಮಂಜುನಾಥ್* ಹಾಗೂ *ಶ್ರೀ ಆಯನೂರು ಮಂಜುನಾಥ್ ಅವರು* ಚುನಾವಣೆ ಮತ ಯಾಚಿಸಿದರು
1 min read
*ಇಂದು (26.05.24)* ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ *ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಡಾ. ಕೆ ಕೆ ಮಂಜುನಾಥ್* ಹಾಗೂ *ಶ್ರೀ ಆಯನೂರು ಮಂಜುನಾಥ್ ಅವರು* ಚುನಾವಣೆ ಮತ ಯಾಚಿಸಿದರು.
ಈ ಸಂದರ್ಭದಲ್ಲಿ *ಮಾಜಿ ಸಚಿವರಾದ ಬಿ ಬಿ ನಿಂಗಯ್ಯ ನವರು, ಮೋಟಮ್ಮ ನವರು,* ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಗೌಡ, ಮಾಜಿ ಶಾಸಕರಾದ ಎಂ ಪಿ ಕುಮಾರಸ್ವಾಮಿ, ಜಯರಾಂ ಕಸಬಾ ಅಧ್ಯಕ್ಷರಾದ ಶಂಕರ್, ಸಂಪತ್, ನಿಖಿಲ್ ಚಕ್ರವರ್ತಿ, ರಘು, ಮತ್ತು ಕಾರ್ಯಕರ್ತರು ಇದ್ದರು…