लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು.

1 min read

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆ ಕಡೂರು ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಇಂದು ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯನ್ನು ಕಡೂರು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಚರಿಸಲಾಯಿತು.
ಸಭೆಯ ಅದ್ಯಕ್ಷತೆಯನ್ನು ಜಿಲ್ಲಾ ಕಸಾಪ ಅದ್ಯಕ್ಷರಾದ ಸೂರಿ ಶ್ರೀನಿವಾಸ್ ವಹಿಸಿದ್ದರು.
ಸಭೆಯಲ್ಲಿ ಎಲ್ಲಾ ತಾಲೂಕಿನ ಕಸಾಪ ಅದ್ಯಕ್ಷರುಗಳು ಬಾಗವಹಿಸಿದ್ದರು.
ಸವಿತಾಸತ್ಯನಾರಾಯಣ.ಅದ್ಯಕ್ಷರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಮಹಿಳಾ ಘಟಕ.
ಉದ್ಘಾಟನೆ. ಗೀರಿಶ್.ಹೆಚ್ ವಿ.ಹಿರಿಯ ಕಸಾಪ ಸದಸ್ಯರು.
ಉಪನ್ಯಾಸ. ಚಂದ್ರಕಲಾ.ಕಸಾಪ ಕೊಪ್ಪ ತಾ:ಅದ್ಯಕ್ಷರು
ಪ್ರಸ್ತಾವಿಕ ನುಡಿ.ಬಿ.ಪ್ರಕಾಶ್ ಜಿಲ್ಲಾ ಕಸಾಪ ಕೋಶದ್ಯಕ್ಷರು.
ಕಸಾಪ ಕಡೂರು ತಾ:ಮಹಿಳಾ ಅದ್ಯಕ್ಷರಾದ. ಲತಾ.
ಜಿ.ರೇವಣ್ಣ.ಪ್ರಾಚಾರ್ಯರು.ಸರ್ಕಾರಿ ಪದವಿಪೂರ್ವ ಕಾಲೇಜ್.ಯಗಟಿ.

ಜಿಲ್ಲಾ ಪ್ರಧಾನ ಸಂಚಾಲಕ ಮಗ್ಗಲಮಕ್ಕಿಗಣೇಶ್.

ಕನ್ನಡ ಅಭಿಮಾನಿಗಳು ಬಾಗವಹಿಸಿದ್ದರು

ಪ್ರಾರ್ಥನೆ. ಹಿರೆನಲ್ಲೂರುಶ್ರೀನಿವಾಸ್.
ನಾಡಗೀತೆ.ಬಿ.ಎಸ್.ಭಗವಾನ್.
ಸ್ವಾಗತ.ಸಿಂಗಟಗೆರೆ ಸಿದ್ದಪ್ಪ.ಕಡೂರು ತಾ:ಕಸಾಪ ಅದ್ಯಕ್ಷರು.
ವಂದನಾರ್ಪಣೆ.ಕೆ.ಪಿ.ರಾಘವೇಂದ್ರ.
ಕಡೂರು ತಾ: ಕಸಾಪ ಕಾರ್ಯದರ್ಶಿ ಚಂದ್ರಶೇಕರ್ ಕಾರ್ಯಕ್ರಮವನ್ನು ನೀರೂಪಿಸಿದರು.

 

About Author

Leave a Reply

Your email address will not be published. Required fields are marked *