“ಆತ್ಮಹತ್ಯೆ ಪ್ರಕರಣ : ವ್ಯಕ್ತಿಯ ಶವ ಪತ್ತೆ.”
1 min read
ಆತ್ಮಹತ್ತೆಯಾದ ವ್ಯಕ್ತಿಯ ಹೆಣ ಪತ್ತೆ.
ಚಿಕ್ಕಮಗಳೂರು ಜಿಲ್ಲೆ.
ಕಳಸ ಹತ್ತಿರ ಭದ್ರಾ ನದಿ ಯಲ್ಲಿ ಸುಮಾರು 30.ಆಡಿ ಅಳದಲ್ಲಿ ನಿನ್ನೆ ಸುಮಾರು ಸಾಯಂ 6 ಗಂಟೆ ಗೆ ಆತ್ಮಹತ್ಯೆ ಮಾಡಿದಂತಹ ಸತೀಶ 24.ವರ್ಷ ಎಂಬವರ ಮೃತ ದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅಧ್ಯಕ್ಷರಾದ ಫಿಶ್ ಮೊನು
ಗೌರಧ್ಯಕ್ಷರಾದ ಅಬ್ದುಲ್ ರಹಿಮಾನ್ ಉಪಾಧ್ಯಕ್ಷರಾದ ಆಶಿಕ್ ಆರಿಫ್ ಸರೀಪ್ ಮೂಡಿಗೆರೆಯ ಪಯರ್ ಸರ್ವಿಸ್ ತಂಡದವರು ಮತ್ತು ಕಳಸ ಪೊಲೀಸ್ ಹಾಗೂ ಧರ್ಮಸ್ಥಳ ವಿಪತ್ತು ತಂಡದವರು ಸೇರಿ ಮೇಲೆ ಎತ್ತಿ ನಮ್ಮ ಸಂಸ್ಥೆಯ ಅಂಬುಲೆಸ್ ಮೂಲಕ ಕಳಸ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಯಿತು