ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಪಟ್ಟಣದಲ್ಲಿ ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ ವತಿಯಿಂದ ಪ್ರತಿಭಟನೆ avintvcom
1 min readವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಪಟ್ಟಣದಲ್ಲಿ ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ ವತಿಯಿಂದ ಪ್ರತಿಭಟನೆಯ ಮೂಲಕ ಬಸ್ ನಿಲ್ದಾಣಗಳಲ್ಲಿ ಆಗುತ್ತಿರುವ ಸಮಸ್ಯೆಗಳು ಹಾಗೂ ಬಸ್ಸ ನಿಲ್ದಾಣದಲ್ಲಿ ತುಂಬಾ ಗಲೀಜು ಹಾಗೂ ಸೌಚಾಲಯಗಳು ಸ್ವಚ್ಛವಾಗಿಡುವುದು ಅನಾನುಕೂಲತೆಗಳ ಬಗ್ಗೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ವೇಳೆಯಲ್ಲಿ ಟಿಪ್ಪು ಕ್ರಾಂತಿ ಸೇನೆ ಕೋಲಾರ ತಾಲೂಕು ಘಟಕ ಅಧ್ಯಕ್ಷರಾದ ಹಸನ ಸಾಬ್ ಮುಲ್ಲಾ ತೌಸಿಫ್ ಗಿರಗಾಂವಿ ಅಯೊಬ ದಿಂದಾರ ಅಲ್ತಾಪ ಜಮಾದಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು