AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಾಸನ ಜಿಲ್ಲೆಗೆ ಖುಷಿ ತಂದ ಖುಷಿ.ಕೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ
ಹೊನೆನಹಳ್ಳಿ (ಕರ್ಣ ) ಕರುಣಾಸಾಗರ್ ಅವರ ಮಗಳು ಖುಷಿ.ಕೆ. ದ್ವಿತೀಯ ಪಿಯುಸಿ ಯಲ್ಲಿ ಕರ್ನಾಟಕ ರಾಜ್ಯಕ್ಕೆ 7th Rank ಬಂದಿದಾರೆ ಅವರಿಗೆ ಅಭಿನಂದನೆಗಳು
ಬೇಲೂರು ತಾಲ್ಲೂಕು ಹೊನೆನಹಳ್ಳಿ ಕರ್ಣಸಾಗರ್ ಅವರ ಮೊದಲ ಮಗಳು..
ಖುಷಿಯ ಕುಟುಂಬ ವರ್ಗದವರು.ಗ್ರಾಮಸ್ಥರು ತಾಲೂಕಿನ ಜನತೆ ಶುಭ ಕೊರಿದ್ದಾರೆ.

About Author

Leave a Reply

Your email address will not be published. Required fields are marked *