ಹಾಸನ ಜಿಲ್ಲೆಗೆ ಖುಷಿ ತಂದ ಖುಷಿ.ಕೆ.
1 min read
ಹಾಸನ ಜಿಲ್ಲೆಗೆ ಖುಷಿ ತಂದ ಖುಷಿ.ಕೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ
ಹೊನೆನಹಳ್ಳಿ (ಕರ್ಣ ) ಕರುಣಾಸಾಗರ್ ಅವರ ಮಗಳು ಖುಷಿ.ಕೆ. ದ್ವಿತೀಯ ಪಿಯುಸಿ ಯಲ್ಲಿ ಕರ್ನಾಟಕ ರಾಜ್ಯಕ್ಕೆ 7th Rank ಬಂದಿದಾರೆ ಅವರಿಗೆ ಅಭಿನಂದನೆಗಳು
ಬೇಲೂರು ತಾಲ್ಲೂಕು ಹೊನೆನಹಳ್ಳಿ ಕರ್ಣಸಾಗರ್ ಅವರ ಮೊದಲ ಮಗಳು..
ಖುಷಿಯ ಕುಟುಂಬ ವರ್ಗದವರು.ಗ್ರಾಮಸ್ಥರು ತಾಲೂಕಿನ ಜನತೆ ಶುಭ ಕೊರಿದ್ದಾರೆ.