ಮಲೆನಾಡಿಗೆ ಗೌರವ ತಂದ ಚಿನ್ನದ ಹುಡುಗಿ..ಕೃತಿಕಾ..
1 min read
ಮಲೆನಾಡಿಗೆ ಗೌರವ ತಂದ ಚಿನ್ನದ ಹುಡುಗಿ..ಕೃತಿಕಾ..
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ನೆಡುವಾಳೆ ಗ್ರಾಮದ ವಾಟೆಕಾನಿನಲ್ಲಿ ವಾಸವಾಗಿರುವ
ಎನ್ ಆರ್ ನಾಗರಾಜ್ ಭಟ್ . ತಾಯಿ ವೀಣಾ ಹೆಚ್.ವಿ.ಇವರ ಮಗಳು ಕೃತಿಕಾ.ಎನ್.ಎನ್. ………..
ವಿಕಾಸ ಪದವಿ ಪೂರ್ವ ಕಾಲೇಜು.ಶಿವಮೊಗ್ಗದ ಈ ವರ್ಷದ ದ್ವಿತಿಯ ಪಿಯುಸಿ ಪರಿಕ್ಷಾ ಫಲಿತಾಂಶದಲ್ಲಿ
ಕೃತಿಕಾ.ಎನ್.ಎನ್.ರಾಜ್ಯಕ್ಕೆ 10.ನೆ Rank ಪಡೆದಿದ್ದಾಳೆ.
ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ನಾಗರಾಜ ಭಟ್ಟರು ಸ್ನೇಹ ಜೀವಿ.ದಾರ್ಮೀಕ.ಶೈಕ್ಷಣಿಕ. ಕ್ಷೇತ್ರದಲ್ಲಿ ಎಲೆಮರೆ ಕಾಯಂತೆ ಸೇವೆ ಸಲ್ಲಿಸುತಿದ್ದಾರೆ….
ಹೆಸರಾಂತ ಉರುವಿನಖಾನ್ ಎಸ್ಟೆಟಿನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತಿದ್ದಾರೆ…….
ಕೃತಿಕಾಳಿಗೆ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಜಿಲ್ಲೆಯ ಜನರು ಹರಸಿದ್ದಾರೆ.