ನೊಡಿ ಸ್ವಾಮಿ.ಮತ್ತೊಮ್ಮೆ ಹೇಳ್ತಿನಿ ಕೇಳಿ…..
1 min read
- ನೋಡೀ ಸ್ವಾಮಿ.. ಮತ್ತೊಮ್ಮೆ ಹೇಳ್ತೀನಿ ಕೇಳಿ…! ಈಗ ನೀವು ಎಲ್ಲಾ ಪಕ್ಶದವರೂ ಒಬ್ಬರಿಗಿಂತ ಒಬ್ಬರು ತಾವೇ ಮೇಲಂತೆ ತಮ್ಮ ತಮ್ಮಪ್ರಣಾಳಿಕೆ ಬಿಡುಗಡೆ ಮಾಡಿಕೊಂಡು, ಸಿಕ್ಕಾಪಟ್ಟೆ *ಉಚಿತ ಉಚಿತ ಎಲ್ಲಾ ಪುಗಸಟ್ಟೆ ಕೊಡ್ತೀವಿ* ಅಂತ ನೀವೇ ಸಂಪಾದಿಸಿರೋ ಆಸ್ತಿಲಿ ಕೊಡ್ತಿದಿರೇನೊ ಅನ್ನುವರೀತಿಯಲ್ಲಿ ಹೇಳ್ಕೊಂಡಿದೀರಿ!!..ಹಾಗೆಯೇ ಈ ರಾಜ್ಯನ ಬರ್ಬಾದ್ ಮಾಡೋಕೆ ಹೊರಟಿದ್ದೀರಿ ಅನ್ನೋದು ನಮ್ಮಂತ ಸಾಮಾನ್ಯ ಜನರಿಗೂ ಮನವರಿಕೆ ಆಗಿದೆ….ಒಂದು ಮಾತು ಹೇಳ್ತೀನಿ ಕೇಳಿ…ನೀವುಗಳು ಯಾರೇ ಸರ್ಕಾರ ರಚಿಸುದ್ರೂ ಪರವಾಗಿಲ್ಲ, ನಾವು ನಿಮ್ಮನ್ನು ಬಯ್ದರೂ ಪರ್ವಾಗಿಲ್ಲ, *ನೀವ್ ಕೊಟ್ಟ ಆಶ್ವಾಸನೆ ದಯಮಾಡಿ ಇಡೇರಿಸ್ಬೇಡಿ..🙏🏻* ನಮ್ಗೇನೂ ಮೋಸ ಆಗಲ್ಲ..ನೀವು ನಮಗೆ ಮೋಸ ಮಾಡಿದೀವಿ ಅಂತಲೂ ತಿಳ್ಕೋಬೇಡಿ..!! *ಆದ್ರೆ ಅದೇ ದುಡ್ಡನ್ನ ಈ ನೆಲ, ಜಲ, ಈ ಭೂಮಿ,ರೈತರ ಕಾಪಾಡೋಕೆ ಬಳಸಿ..ದೇಶ ಕಾಪಾಡ್ತಿರೋ ನಮ್ಮ ಸೈನಿಕರ ಕುಟುಂಬಕ್ಕೆ ಬಳಸಿ.ಯುವಕರಿಗೆ ಉದ್ದೊಗ ಕೊಡಿ.ಬಡವರಿಗೆ ಭೂಮಿ ಕೊಡಿ…..ಮೊದ್ಲು ದೇಶ ಉಳಿಸಿ..!!* ಇಲ್ಲಾಂದ್ರೆ ಇವತ್ತು ಯುಗಾದಿ ಮತ್ತು ರಂಜಾನ್ ಸಂದರ್ಭದಲ್ಲಿ ಮನಬಿಚ್ಚಿ ಜೋರಾಗಿ ಕೂಗಿ ಹೇಳಿ *” ನಮ್ಮ ಕೈಲಿ ಆಗಲ್ಲಪ್ಪಾ..,ನಮಗೆ ಮೊದಲು ದೇಶ ಮುಖ್ಯ ಹಾಗಾಗಿ ,ಯಾರ್ಯಾರು ನಮ್ಮ ದೇಶ,ನಮ್ಮ ಸಂಸ್ಕ್ರತಿಯ ಉಳಿಸ್ತೀವಿ, ಎನ್ನುವಂತ ದೀಮಂತರಿಗೆ ಓಟು ಹಾಕಿ ಅಂತ”..!!* ಹಾಗೇ ಜೊತೆ ಜೊತೆಯಲ್ಲಿ ಹೇಳಿ *”ಭಾರತ್ ಮಾತಾಕಿ ಜೈ”🙏🏻*
ಬರಹ ಕೃಪೆ..
ದಿವ್ಯಪ್ರಸಾದ್.ಹಾಂದಿ.