ಮಾಜಿ ಸಚಿವರಿಗೆ ಗೌರವ.ಬೆಳೆಗಾರರಿಂದ.
1 min read
ಇಂದು ಮೂಡಿಗೆರೆಯಲ್ಲಿ ಕರ್ನಾಟಕ ಬೆಳೆಗಾರರ ಓಕ್ಕೂಟದ ವತಿಯಿಂದ ಬೆಳೆಗಾರರ ಓತ್ತುವರಿ ಜಾಗವನ್ನು ಭೂ ಸಾಗುವಳಿದಾರರಿಗೆ ಬೊಗ್ಯವನ್ನು ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ.
ಮೂಡಿಗೆರೆಯ
ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯನವರಿಗೆ ಅವರ ಮನೆಯಲ್ಲಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅದ್ಯಕ್ಷರಾದ ಮೋಹನ್ ಕುಮಾರ್.ಮಾಜಿ ಅದ್ಯಕ್ಷರಾದ ಜಯರಾಂ.
ಬಾಲಕೃಷ್ಣ ಬಾಳೂರು.
ಮನೊಹರ್..ರೇವಣ್ಣಗೌಡ.
ಹೆಚ್.ಪಿ.ದೇವರಾಜ್.ಬಿ.ಬಸವರಾಜ್ ಇದ್ದರು.