ಉಪ ಸಭಾಪತಿಗೆ ಗೌರವ ಸಲ್ಲಿಕೆ.
1 min read
ಇಂದು ಮೂಡಿಗೆರೆಯಲ್ಲಿ ಕರ್ನಾಟಕ ಬೆಳೆಗಾರರ ಓಕ್ಕೂಟದ ವತಿಯಿಂದ ಬೆಳೆಗಾರರ ಓತ್ತುವರಿ ಜಾಗವನ್ನು ಭೂ ಸಾಗುವಳಿದಾರರಿಗೆ ಬೊಗ್ಯವನ್ನು ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ.
ಉಪ ಸಬಾಪತಿಗಳಾದ ಎಂ.ಕೆ.ಪ್ರಾಣೇಶರವರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಅದ್ಯಕ್ಷರಾದ ಮೋಹನ್ ಕುಮಾರ್.ಮಾಜಿ ಅದ್ಯಕ್ಷರಾದ ಜಯರಾಂ.
ಮನುಕುಮಾರ.ರೇವಣ್ಣಗೌಡ.ಡಿ.ಎಸ್.ರಘು
ನೂತನ್.ಹೆಚ್.ಸಿ. ಇದ್ದರು.