AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

  • ಇಂದು
    ಕರ್ನಾಟಕ ಬೆಳೆಗಾರರ ಸಂಘದ ವತಿಯಿಂದ ಬೆಳೆಗಾರರ ಓತ್ತುವರಿ ಜಾಗವನ್ನು ಭೂ ಸಾಗುವಳಿದಾರರಿಗೆ ಬೊಗ್ಯವನ್ನು ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ.ಶೃಂಗೇರಿ ಶಾಸಕರಾದ ರಾಜೇಗೌಡರವರಿಗೆ ಗೌರವ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಅದ್ಯಕ್ಷರಾದ ಮೋಹನ್ ಕುಮಾರ್.ಮಾಜಿ ಅದ್ಯಕ್ಷರಾದ ಜಯರಾಂ. ಬಿ.ಎಸ್.ಮಲ್ಲೇಶ್.ಟಿ.ಡಿ
    ಶ್ರಿದರ್.ಹೆಚ್.ಎನ್.ರತೀಶ್.ಕೆ.ಯು.ವಸಂತೆಗೌಡ.ಎ.ಕೆ
    ಎಂ.ವಿ.ರತ್ನಾಕರ್.ನೂತನ್.ಹೆಚ್.ಸಿ. ಬೆಳೆಗಾರರು ಹಾಜರಿದ್ದರು.

About Author

Leave a Reply

Your email address will not be published. Required fields are marked *