ಬೆಳೆಗಾರರರಿಂದ ಅಭಿನಂದನೆ.
1 min read
- ಇಂದು
ಕರ್ನಾಟಕ ಬೆಳೆಗಾರರ ಸಂಘದ ವತಿಯಿಂದ ಬೆಳೆಗಾರರ ಓತ್ತುವರಿ ಜಾಗವನ್ನು ಭೂ ಸಾಗುವಳಿದಾರರಿಗೆ ಬೊಗ್ಯವನ್ನು ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ.ಶೃಂಗೇರಿ ಶಾಸಕರಾದ ರಾಜೇಗೌಡರವರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಅದ್ಯಕ್ಷರಾದ ಮೋಹನ್ ಕುಮಾರ್.ಮಾಜಿ ಅದ್ಯಕ್ಷರಾದ ಜಯರಾಂ. ಬಿ.ಎಸ್.ಮಲ್ಲೇಶ್.ಟಿ.ಡಿ
ಶ್ರಿದರ್.ಹೆಚ್.ಎನ್.ರತೀಶ್.ಕೆ.ಯು.ವಸಂತೆಗೌಡ.ಎ.ಕೆ
ಎಂ.ವಿ.ರತ್ನಾಕರ್.ನೂತನ್.ಹೆಚ್.ಸಿ. ಬೆಳೆಗಾರರು ಹಾಜರಿದ್ದರು.