ಶಿವ ಸಂದೇಶ.
1 min read
- ……….ಶಿವ ಸಂದೇಶ……
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಶಿವರಾತ್ರಿಯ ಪ್ರಯುಕ್ತ ದರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿರುವ ಭಕ್ತರಿಗೆ ಮೂಡಿಗೆರೆ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯ ವತಿಯಿಂದ ಶಿವ ಸಂದೇಶವನ್ನು ನೀಡಲಾಯಿತು.
ನೂರಾರು ಜನ ಶಿವನ ಬಗ್ಗೆ ಸತ್ಯವನ್ನು ತಿಳಿದುಕೊಂಡರು.
ರಾಜ್ಯದ ವಿವಿದೆಡೆಯಿಂದ ಭಕ್ತರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸಹೊದರಿಯರಾದ ಪ್ರೇಮಮೂಡಿಗೆರೆ..ಶ್ರದ್ದ.ಚಿಕ್ಕಮಗಳೂರು…
ಸಹೋದರರಾದ ರಾಯಪ್ಪಣ್ಣ.ಬೆಂಗಳೂರು.ಸತೀಶ್.ಚಿಕ್ಕಮಗಳೂರು.ಲೋಕೆಶ್.ಚಿಕ್ಕಮಗಳೂರು.ರವಿಅಜ್ಜಂಪುರ.ಗಂಗಾಧರ. ಚಿಕ್ಕಮಗಳೂರು. ಜ್ಯೋತಿ. ಚಿಕ್ಕಮಗಳೂರು. ಇದ್ದರು.
ಭಕ್ತರಿಗೆ ಹಣ್ಣುಗಳು. ಸಿಹಿ ಕೊಟ್ಟು ತಿಲಕ ಇಟ್ಟು ಶಿವ ಸಂದೇಶ ತಿಳಿಸಿದರು.