ಭೀಕರ ಅಪಘಾತ ವ್ಯಕ್ತಿ ಸಾವು….!!!
1 min read
ಮೂಡಿಗೆರೆ ತಾಲೂಕಿನ ಬಿಳುಗುಳದ ವಿವೇಕಾನಂದ ನಗರದ ನಾಗೇಂದ್ರರವರು ಬಿಳಿಗುಳದಲ್ಲಿ ನಡೆದುಕೊಂಡು ಬರುತ್ತಿರುವಾಗ ಹಾಂದಿ ಕಡೆಯಿಂದ ಬಂದ ಬೈಕ್ ಸವಾರ ಗುದ್ದಿದ ಕಾರಣ
ನಾಗೇಂದ್ರನ ತಲೆಗೆ ತೀವ್ರ ಪೆಟ್ಟಾಗಿತ್ತು . ಮೂಡಿಗೆರೆ ಎಂಜಿ.ಎಂ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಆಸ್ಪತ್ರೆಯ ಮುಂಭಾಗದಲ್ಲಿ ಆಕ್ರೋಶಗೊಂಡು ಆಕ್ರಂದನ ಮುಗಿಲು ಮುಟ್ಟಿತ್ತು.