ಸೇಡಂ ತಾಲೂಕಿನ ನಾದೇಪಲ್ಲಿ ಗ್ರಾಮದ ಕೆರೆಯ ಗಡಿ ಹೊಡಿದು ಹೋಗುವ ಸ್ಥಿತಿ ಬಂದಿದೆ.
1 min read
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನಾದೇಪಲ್ಲಿ ಗ್ರಾಮದ ಕೆರೆಯ ಗಡಿ ಹೊಡಿದು ಹೋಗುವ ಸ್ಥಿತಿ ಬಂದಿದೆ.
ಗ್ರಾಮಸ್ಥರು ಗಂಬಿರಾಗೊಳುತಿದ್ದರೆ.
ಈ ವಿಷಯ ಬಗ್ಗೆ ಕಾರ್ಯಕರ್ತರಾದ ಅನಿಲಕುಮಾರ ಅವರು ಮಾತನಾಡಿದ್ದಾರೆ.
ರೈತರು ಮತ್ತು ಗ್ರಾಮಸ್ಥರು ಯಾವುದೇ ಗಂಬಿರಾಗೊಳ್ಳಬೇಕಾಗಿಲ್ಲ.
Dr ರಾಜಕುಮಾರ ಪಾಟೀಲ್ MLA avaru ಶೀಘ್ರದಲ್ಲೇ ಕ್ರಮ ಕೈಗೊಳಿತಿದ್ದರೆ ಅಂತ ತಿಳಿಸಿ ಹೇಳಿದರೆ.
ಆದರೆ ಇಲ್ಲಿನ ರೈತರು ತುಂಬಾ ಭಯಕ್ಕೆ ಒಳಗಾಗಿದ್ದಾರೆ
ಈ ವಿಷಯವನ್ನು ಶೀಘ್ರದಲ್ಲೇ ಕ್ರಮಕ್ಕೆ ತೋಗಲ್ಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಎಷ್ಟರವರೆಗೆ ಆಗುವುದು ಎಂಬುದನ್ನು ಕಾದು ನೋಡಬೇಕಾಗಿದೆ..
ವರದಿಗಾರ ವೆಂಕಟಪ್ಪ ಸುಗ್ಗಾಲ್ avin ಟಿವಿ ಸೇಡಂ