“ಸದಾಶಿವ ವರದಿ ಮತ್ತು ಕಾಂತರಾಜ್ ಆಯೋಗ ವರದಿ ಜಾರಿ ಗೊಳಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಬಿ.ಎಸ್.ಪಿ.ಪಕ್ಷದಿಂದ ಪ್ರತಿಭಟನೆ.”
1 min read
ದಿನಾಂಕ 21/11/2023ರ ಸೋಮವಾರದಂದು ಜಿಲ್ಲಾ ಬಿ.ಎಸ್.ಪಿ ವತಿಯಿಂದ ಸದಾಶಿವ ವರದಿ ಮತ್ತು ಕಾಂತರಾಜ್ ಆಯೋಗ ವರದಿ ಜಾರಿ ಗೊಳಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಚಿಕ್ಕಮಗಳೂರು ಅಜಾದ್ ಪಾರ್ಕ್ ನಲ್ಲಿ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಮಾತನಾಡಿದರು.
ಚಿಕ್ಕಮಗಳೂರು ಹಾಗೂ ಉಡುಪಿ ಲೋಕಸಭಾ ಕ್ಷೇತ್ರ ಉಸ್ತುವಾರಿ ಪಿ.ಪರಮೇಶ್ ಸರ್ಕಾರದ ವಿರುದ್ಧ ಗುಡುಗಿದರು.
ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಪ್ರತಿಭಟನೆ ಕುರಿತು ಮಾತನಾಡಿದರು.
ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಜಿಲ್ಲಾ ಅಧ್ಯಕ್ಷರು ಕೆ.ಟಿ.ರಾಧಾಕೃಷ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಜಾಕೀರ್ ಆಲಿಖಾನ್,ಯು.ಬಿ.ಮಂಜಯ್ಯ,ಹಾಂದಿ ಬಾಬಣ್ಣ,ಬಕ್ಕಿ ಮಂಜುನಾಥ್, ಮಂಜುಳಾ,ಭಕ್ತರಳ್ಳಿ ಪುಟ್ಟಸ್ವಾಮಿ,ಕುಮಾರ್,ಲೋಕವಳ್ಳಿ ರಮೇಶ್,ನಾರಾಯಣ ಮೂರ್ತಿ,ತಂಬನ್,ವಾಹಿದ್ ಜಾನ್,ರತ್ನ,ವಿಜಯ್,ವಸಂತ್,ನವೀನ್, ಶಬ್ಬೀರ್ ಹುಸೇನ್,ಗಂಗಾಧರ್,ವೇಲಾಯುಧನ್ ಮುಂತಾದವರು ಭಾಗವಹಿಸಿದ್ದರು.
✍🏻ಬರಹ ಕೃಪೆ.✍🏻
ಬಕ್ಕಿ ಮಂಜುನಾಥ್.
ಮೂಡಿಗೆರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.