“ನಿಧನ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕು ಜೊಗಣ್ಣನಕೆರೆ (ಸಚಿನ್ ನಗರ) ಗ್ರಾಮದ ಸುಂದ್ರೇಶ್ (68ವರ್ಷ) (ಉದ್ದೇಗೌಡ) ಇನ್ನಿಲ್ಲ.ಮೃತರು ಪ್ರಗತಿಪರ ಕೃಷಿಕರಾಗಿದ್ದು ಬಹಳ ಜನಾನುರಾಗಿಯಾಗಿದ್ದರು. 22/10/2023ರ ಭಾನುವಾರದಂದು ರಾತ್ರಿ 8:30.ಕ್ಕೆ ಕೊನೆ ಉಸಿರೆಳೆದಿದ್ದಾರೆ.ಮೃತರು ಪತ್ನಿ,ಇಬ್ಬರು ಗಂಡು ಮಕ್ಕಳು,ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ 23/10/2023ರ ಸೋಮವಾರ ಸಂಜೆ 3:00 ಗಂಟೆಗೆ ಜೊಗಣ್ಣನಕೆರೆಯ ಸಚ್ಚಿನ್ ನಗರದಲ್ಲಿ ನಡೆಸಲಾಗುವುದು ಎಂದು ಹತ್ತಿರದ ಸಂಬಂಧಿಗಳು ತಿಳಿಸಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.