ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆ
1 min readರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ಗ್ರಾಮದ ಶ್ರೀ, ಶ್ರೀ. ವೆ.ಮೂ.ಮುದಿಯಪ್ಪಯ್ಯಾ ಮಹಾಸ್ವಾಮಿಗಳು ನೆರವೇರಿಸಿದರು.
ಅಂಬೇಡ್ಕರ್ ಕುರಿತು ಶ್ರೀ ಮಂಜುನಾಥ ಪಾಟೀಲ ಶಿಕ್ಷಕರು ಬೆನಹಾಳ ವಿಶೇಷ ಉಪನ್ಯಾಸ ಮಾಡಿದರು.
ಈ ಸಂಧರ್ಬದಲ್ಲಿ ಯುವ ಮುಖಂಡರಾದ ಶರಣು ಚಲವಾದಿ ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಭೆಯಲ್ಲಿ ಶ್ರೀ ಶೇಖಪ್ಪ ಕುಸ್ತಿ ಗ್ರಾ.ಪಂ.ಸದಸ್ಯರು, ಯಲ್ಲಪ್ಪ ಗುಡಿಮನಿ, ಅಯ್ಯಪ್ಪ ಕಾಳೆ, ಅಜೀತ ಚಲವಾದಿ, ಶಿವಾನಂದ ಚಲವಾದಿ, ಮಲ್ಲೇಶ ಚಲವಾದಿ, ಬಸವರಾಜ ಚಲವಾದಿ, ಈರಪ್ಪ ತಾಳದವರ, ವೀರಪ್ಪ ಚಲವಾದಿ, ಲವ ಚಲವಾದಿ, ಮರದಪ್ಪ ಮಾದರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.