“ಹಸಿವು ಮತ್ತು ಬಡತನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು : ಜೆ.ಸಿ.ಚಂದ್ರಶೇಖರ್. “
1 min read
ಹಸಿವು ಮತ್ತು ಬಡತನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂಬುವುದು ಜೆ.ಸಿ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು ಕಾರ್ಯದರ್ಶಿ ಜೆ.ಸಿ.ಜಗತ್ ಅವರ ಆಸೆ ಅದರ ಸಲುವಾಗಿ ಜೆ ಸಿ ಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ಬಡವರ ಬಗ್ಗೆ ಕಾಳಜಿ ವಹಿಸಿ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.




ಅಂಗವಿಕಲ ಮಗಳನ್ನು ಹೊಂದಿರುವ ವೃದ್ಧರ ಮನೆಗೆ ಆಹಾರದ ಕಿಟ್ ವಿತರಣೆ ಹಾಗೆ ಬಡತನ ರೇಖೆಗಿಂತ ಕೆಳಗಿರುವ ಮುಸ್ಲಿಂ ಮಹಿಳೆಯನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ವಿತರಣೆ, ಒಪ್ಪೊತ್ತಿನ ಊಟಕ್ಕೆ ಕಷ್ಟ ಪಡುವ ವೃದ್ಧೆಯೊಬ್ಬರ ಮನೆಗೆ ಆಹಾರದ ಕಿಟ್ ವಿತರಣೆ ಹೀಗೆ ಆರ್ಥಿಕವಾಗಿ ಹಿಂದುಳಿದ ನಿರ್ಗತಿಕರಿಗೆ ಅನುಕೂಲವಾಗುವಂತೆ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿ.ವಿ.
9448395990.




