“ಸೂರು ಇಲ್ಲದವಂಗೆ ಸೂರು ಕೊಟ್ಟ ಯುವ ಗೆಳೆಯರ ಬಳಗ.”
1 min read

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಾಳೂರು ಹೋಬಳಿಯ,ಕೂವೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮಾವಿನ ಕಟ್ಟೆ ಗ್ರಾಮದಲ್ಲಿ ವಾಸವಾಗಿದ್ದ ಪ್ರಶಾಂತ್ ಆಚಾರಿಯವರಿಗೆ ವಾಸಿಸಲು ಮನೆಯೆ ಇಲ್ಲದನ್ನು ಅರಿತ ಪಕ್ಕದ ಗಬ್ಗಲ್ ಗ್ರಾಮದ ‘ಯುವ ಗೆಳೆಯರ ಬಳಗ’ದ ಯುವಕರು ಪ್ರಶಾಂತ್ ರವರಿಗೆ ವಾಸಿಸಲು ತಮ್ಮ ದುಡಿಮೆಯ ಆದಾಯದಿಂದ ಮನೆ ಕಟ್ಟಿಸಿ ಕೊಡುವ ಮೂಲಕ ಸೇವೆಯನ್ನು ಮೆರೆದಿರುವುದು ಇಡೀ ಸಮಾಜವೇ ಶಹಭಾಷ್ ಎಂದು ಹೇಳುತ್ತಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.