“ಸರ್ಕಾರಿ ಶಾಲೆಯಲ್ಲಿ ಹಬ್ಬದೂಟ.”
1 min read
ದಿನಾಂಕ 08/08/2023 ನೇ ಮಂಗಳವಾರದಂದು, ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ನಿಂಗಮ್ಮ ಬೊಮ್ಮಯ್ಯ ಪ್ರೌಢಶಾಲೆಯಲ್ಲಿ ಸಾಮಾಜಿಕ ಸಕ್ರಿಯಾ ಸೇವಾ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಶಾಲೆಯ ಮಕ್ಕಳಿಗೆ,ಸಿಬ್ಬಂದಿಗಳಿಗೆ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.


ಮಕ್ಕಳೊಂದಿಗೆ ಸಾಮಾಜಿಕ ಸಕ್ರಿಯ ಸೇವಾ ಸಮಿತಿ ಅಧ್ಯಕ್ಷರಾದ ಫಿಶ್ ಮೋಣು,ಗೌರವಾಧ್ಯಕ್ಷರಾದ ಅಬ್ದುಲ್ ರೆಹಮಾನ್,ಕಾರ್ಯಧರ್ಶಿ ಆಶಿಕ್ ಬೀಜುವಳ್ಳಿ ಹಾಗೂ ಫಿಶ್ ಶರೀಫ್, BSP ಪಕ್ಷದ ನಾಯಕರಾದ ಲೋಕವಳ್ಳಿ ರಮೇಶ್,ಬಿ.ಎಮ್.ಶಂಕರ್,ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹೊನ್ನೇಶ್,ಉದುಸೆ ಸುರೇಶ್,ಆನಂದ್, ಕುಮಾರ್, ಎಲ್.ಬಿ.ಅಣ್ಣಪ್ಪ,ಬಿ.ಎಂ.ಗಣೇಶ್ ಕೋಳೂರು ಭಾಗವಹಿಸಿದ್ದರು.ಈ ಕಾರ್ಯಕ್ರಮಕ್ಕೆ ದಾನಿಗಳಾದ ಮಹಮ್ಮದ್ ಜುಬೇರ್.ಹಳೇ ಮೂಡಿಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷರು,ಬಿ.ಹೆಚ್.ಸಾಲಿ, ಗ್ರೀನ್ ಪಾರ್ಕ್ ಹೋಟೆಲ್ ಮಾಲೀಕರಾದ ಸಾಲಿ, ಶರೀಫ್ ಮೆಣಸು ವ್ಯಾಪಾರಿಗಳು, ಶರೀಫ್ ಚಕ್ಕಮಕ್ಕಿ, ಹಾಜಿ ಅಬ್ರಾರ್ ಅಹಮದ್ ಬಿದರಹಳ್ಳಿ ಮುಂತಾದವರು ಸಹಕರಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.