“ಬೀಳ್ಕೊಡುಗೆ ಸಮಾರಂಭ.”
1 min read
ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದಿದ ಗುರುರಾಜ್ ಹಾಲ್ಮಟ್ ಅವರಿಗೆ ಕಂದಾಯ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.


ಸಮಾರಂಭದಲ್ಲಿ ಗುರುರಾಜ್ ಹಾಲ್ಮಟ್ ಗೌರವ ಸ್ವಿಕರಿಸಿದರು.



ಕಂದಾಯ ಇಲಾಖೆಯ ಶಿರಸ್ತೆದಾರ್ ಕುಮಾರ್, ತಾಲ್ಲೂಕು ಕಚೇರಿಯ ಸಿಬ್ಬಂದಿ ವರ್ಗ,ಜನಪ್ರತಿನಿಧಿಗಳು,ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರುಗಳು,ಹಿತೈಷಿಗಳು,ಸ್ನೇಹಿತರು,ಆತ್ಮೀಯರು,ಸಾರ್ವಜನಿಕರು ಹಾಗೂ
ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಮಗ್ಗಲಮಕ್ಕಿಗಣೇಶ್,
ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ
ಬಕ್ಕಿಮಂಜುನಾಥ್,
ಕಸಾಪ ಬಣಕಲ್ ಹೋಬಳಿ ಅದ್ಯಕ್ಷರಾದ ಆದರ್ಶ ತರುವೆ,
ಪಿ.ಕೆ.ಮಂಜುನಾಥ್,ಸಿದ್ದಿಕ್ ಚಕ್ಕಮಕ್ಕಿ.ಬಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.