“ಗುರುವಂದನಾ ಕಾರ್ಯಕ್ರಮ .”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಅಂಗಡಿ ಪ್ರೌಢಶಾಲೆಯಲ್ಲಿ (ದಿನಾಂಕ 31/07/2023) ಇಂದು ವಯೋ ನಿವೃತ್ತಿ ಹೊಂದಿದ ಶಾಂತಕುಮಾರ್ ರವರಿಗೆ ಶಾಲಾ ವತಿಯಿಂದ ಬಿಳ್ಕೋಡಿಗೆ ಸಮಾರಂಭ ನಡೆಯಿತು.


ಸಮಾರಂಭದಲ್ಲಿ ಶಾಂತಕುಮಾರವರ ಗುರುಗಳು,ಎಸ್.ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು,ಜನಪ್ರತಿನಿಧಿಗಳು,ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು, ಶಾಲ ಶಿಕ್ಷಕವರ್ಗ ಮತ್ತು ಸಿಬ್ಬಂದಿಗಳು,ಗ್ರಾಮಸ್ಥರು, ಸಾರ್ವಜನಿಕರು ಹಾಗೂ
ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿಮಂಜುನಾಥ್,ಕಸಾಪ ಮೂಡಿಗೆರೆಯ ಕಸಬಾ ಹೋಬಳಿ ಅಧ್ಯಕ್ಷರಾದ ಎಂ.ಎಸ್.ನಾಗರಾಜ್,ಖಜಾಂಚಿ ಹಸೈನಾರ್ ಬಿಳಗುಳ ಹಾಗೂ ಮುಂತಾದವರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.